ಮಾಜಿ ಕ್ರಿಕೆಟಿಗ ಶ್ರೀಶಾಂತ್ ರಾಹುಲ್ ದ್ರಾವಿಡ್ ಗೆ ಮನಬಂದಂತೆ ನಿಂದಿಸಿದ್ದರು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ !?

Date:

ಟೀಂ ಇಂಡಿಯಾ ಮಾಜಿ ಆಟಗಾರ ಎಸ್​. ಶ್ರೀಶಾಂತ್​​, ಆನ್​ಫೀಲ್ಡ್​ನಲ್ಲಿ ಎಷ್ಟು ಅಗ್ರೆಸಿವ್ ಅನ್ನೋದು ರಲ್ಲರಿಗು ಗೊತ್ತಿರೊ ವಿಷಯ.ಆಟ ಅಡುವ ವೇಳೆ ಎದುರಾಳಿ ಆಟಗಾರರು ತಮ್ಮನ್ನ ಕೆಣಕಿದ್ರೆ,

ಶ್ರೀಶಾಂತ್​ ಅವರ ಶೈಲಿಯಲ್ಲಿ ಉತ್ತರಿಸುತ್ತಿದ್ರು.ಆದ್ರೇ, ಶ್ರೀಶಾಂತ್​​​ರ ಈ ವರ್ತನೆ ಕೆಲವೊಮ್ಮೆ ಅತಿರೇಕ ಅನಿಸಿದ್ದು ಇದೆಯಂತೆ.ಇದೇ ರೀತಿಯ ವರ್ತನೆಯಿಂದಾಗಿ  ಹರಭಜನ್​ ಸಿಂಗ್​ರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ರು.ಈಗ, ಶ್ರಿಶಾಂತ್​ ಟೀಂ ಇಂಡಿಯಾ ಮಾಜಿ ಆಟಗಾರ, ಒಮ್ಮೆ ಶ್ರೀಶಾಂತ್  ರಾಹುಲ್ ದ್ರಾವಿಡ್​ಗೂ ಬೈದಿದ್ದರು ಎಂಬ ಆರೋಪ ಕೇಳಿಬರುತ್ತಿತ್ತು .

ಟೀಂ ಇಂಡಿಯಾದ ಮಾಜಿ ಮೆಂಟಲ್​ ಕಂಡೀಷನಿಂಗ್ ಕೋಚ್​ ಪ್ಯಾಡಿ ಅಪ್ಟನ್, ತಾವು ಬರೆದಿರುವ ”ದಿ ಬೇರ್​ಫೂಟ್ ಕೋಚ್” ಪುಸ್ತಕದಲ್ಲಿ ಇದನ್ನ ಉಲ್ಲೇಖಿಸಿದ್ದಾರೆ.2013ರ ಐಪಿಎಲ್​ನಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ರು.ಶ್ರೀಶಾಂತ್ ಕೂಡ ಅದೇ ತಂಡದ ಆಟಗಾರರಾಗಿದ್ರು.ಆದ್ರೆ ಅದೇ ಸೀಸನ್​ನ​ ಪಂದ್ಯವೊಂದರಿಂದ ಕ್ಯಾಪ್ಟನ್ ದ್ರಾವಿಡ್, ಶ್ರೀಶಾಂತ್​ರನ್ನ ಡ್ರಾಪ್ ಮಾಡಿದ್ರು.ಇದರಿಂದ ಸಿಟ್ಟಿಗೆದ್ದ ಶ್ರೀಶಾಂತ್​ ದ್ರಾವಿಡ್​ಗೆ ಮನಬಂದಂತೆ ನಿಂದಿಸಿದ್ರು ಎಂದು ಅಪ್ಟನ್ ಬರೆದುಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...