ರಾಮ್ ಚರಣ್ , ಸಮಂತಾ ಕನ್ನಡಕ್ಕೆ ಬಂದು ಬಿಟ್ರು..!

Date:

ಟಾಲಿವುಡ್ ನ ಸ್ಟಾರ್ ರಾಮ್ ಚರಣ್ ಮತ್ತು ಸಮಂತಾ ಕನ್ನಡಕ್ಕೆ ಬಂದು ಬಿಟ್ಟಿದ್ದಾರೆ.
ಟಾಲಿವುಡ್ ನ ತಾರೆಯರು ಕನ್ನಡದಲ್ಲಿ ಸಿನಿನಾ ಮಾಡ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. ವಿಷಯ ಬೇರೆನೇ ಇದೆ.
ಸಮಂತಾ- ರಾಮ್ ಚರಣ್ ಅಭಿನಯದ ತೆಲುಗಿನ ಸೂಪರ್ ಹಿಟ್ ಸಿನಿನಾ ‘ರಂಗಸ್ಥಲಂ’ ಸೂಪರ್ ಹಿಟ್ ಸಿನಿಮಾ.
2018 ರಲ್ಲಿ ತೆರೆಕಂಡ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ.
ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಸಿನಿಮಾದ ಹಾಡೊಂದು ಈಗಾಗಲೇ ಕನ್ನಡಕ್ಕೆ ಬಂದಿದೆ. ಲಹರಿ ಸಂಸ್ಥೆಯ ಯೂ ಟ್ಯೂಬ್ ನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ.
ಅಜಾದ್ ವರದರಾಜ್ ಅವರು ಎಂಥಾ ಮುದ್ದಾಗಿದ್ದೀಯೇ ಎನ್ನುವ ಹಾಡಿಕೆ ಕನ್ನಡ ಲಿರಿಕ್ ಬರೆದಿದ್ದಾರೆ. ಈ ಹಾಡಿನ ಕನ್ನಡ ವರ್ಷನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಾಯಕ ಸಾಗರ್ ಹಾಡಿಗೆ ಧ್ವನಿಯಾಗಿದ್ದಾರೆ.


ರಂಗಸ್ಥಲಂ ಸುಕಮಾರ್ ನಿರ್ದೇಶನದ‌ ಚಲನಚಿತ್ರ.‌ಈ ಸಿನಿಮಾದಲ್ಲಿ ಸಮಂತಾ, ರಾಮ್ ಚರಣ್ ಅವರಲ್ಲದೆ‌ ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ತಾರಬಣದಲ್ಲಿದ್ದರು.
ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಬರುತ್ತಿದೆ. ಕನ್ನಡ ಪ್ರೇಕ್ಷಕರು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಕಾದುನೋಡಬೇಕು

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...