ರಾಮ್ ಚರಣ್ , ಸಮಂತಾ ಕನ್ನಡಕ್ಕೆ ಬಂದು ಬಿಟ್ರು..!

Date:

ಟಾಲಿವುಡ್ ನ ಸ್ಟಾರ್ ರಾಮ್ ಚರಣ್ ಮತ್ತು ಸಮಂತಾ ಕನ್ನಡಕ್ಕೆ ಬಂದು ಬಿಟ್ಟಿದ್ದಾರೆ.
ಟಾಲಿವುಡ್ ನ ತಾರೆಯರು ಕನ್ನಡದಲ್ಲಿ ಸಿನಿನಾ ಮಾಡ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. ವಿಷಯ ಬೇರೆನೇ ಇದೆ.
ಸಮಂತಾ- ರಾಮ್ ಚರಣ್ ಅಭಿನಯದ ತೆಲುಗಿನ ಸೂಪರ್ ಹಿಟ್ ಸಿನಿನಾ ‘ರಂಗಸ್ಥಲಂ’ ಸೂಪರ್ ಹಿಟ್ ಸಿನಿಮಾ.
2018 ರಲ್ಲಿ ತೆರೆಕಂಡ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ.
ಈ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಸಿನಿಮಾದ ಹಾಡೊಂದು ಈಗಾಗಲೇ ಕನ್ನಡಕ್ಕೆ ಬಂದಿದೆ. ಲಹರಿ ಸಂಸ್ಥೆಯ ಯೂ ಟ್ಯೂಬ್ ನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ.
ಅಜಾದ್ ವರದರಾಜ್ ಅವರು ಎಂಥಾ ಮುದ್ದಾಗಿದ್ದೀಯೇ ಎನ್ನುವ ಹಾಡಿಕೆ ಕನ್ನಡ ಲಿರಿಕ್ ಬರೆದಿದ್ದಾರೆ. ಈ ಹಾಡಿನ ಕನ್ನಡ ವರ್ಷನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಗಾಯಕ ಸಾಗರ್ ಹಾಡಿಗೆ ಧ್ವನಿಯಾಗಿದ್ದಾರೆ.


ರಂಗಸ್ಥಲಂ ಸುಕಮಾರ್ ನಿರ್ದೇಶನದ‌ ಚಲನಚಿತ್ರ.‌ಈ ಸಿನಿಮಾದಲ್ಲಿ ಸಮಂತಾ, ರಾಮ್ ಚರಣ್ ಅವರಲ್ಲದೆ‌ ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ತಾರಬಣದಲ್ಲಿದ್ದರು.
ಈಗ ಈ ಚಿತ್ರ ಡಬ್ ಆಗಿ ಕನ್ನಡಕ್ಕೆ ಬರುತ್ತಿದೆ. ಕನ್ನಡ ಪ್ರೇಕ್ಷಕರು ಯಾವ ರೀತಿ ಒಪ್ಪಿಕೊಳ್ಳುತ್ತಾರೆ ಕಾದುನೋಡಬೇಕು

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...