ಸಾಯಿಕುಮಾರ್ ಮತ್ತು ಸಹೋದರರೆಲ್ಲಾ ಒಟ್ಟಿಗೆ ಅಭಿನಯಿಸಿರುವ ಭರಾಟೆ ಹಿಂದಿದೆ ಕಣ್ಣೀರ ಕಥೆ..!

Date:

ಸಾಯಿಕುಮಾರ್ ಅಯ್ಯಪ್ಪ ಮತ್ತು ರವಿಶಂಕರ್ ಈ ಮೂವರು ಸಹ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟರುಗಳು. ಇನ್ನು ಪ್ರಸ್ತುತ ಈ ಮೂವರು ಸಹ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಿದ್ದು ಭರಾಟೆ ಚಿತ್ರದ ಮೂಲಕ ಒಟ್ಟಿಗೆ ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಈ ಮೂವರು ಸಹೋದರರು ಸಹ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಒಟ್ಟಿಗೆ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಇನ್ನು ಇದೀಗ ಭರಾಟೆಯ ಮೂಲಕ ಒಂದು ಕೆಲಸವೂ ಸಹ ಪೂರ್ಣಗೊಂಡಿದೆ.

ಇನ್ನು ಈ ಮೂವರು ಸಹ ಒಂದೇ ಚಿತ್ರದಲ್ಲಿ ಕಾಣಿಸಿ ಕೊಂಡಿರುವುದರ ಹಿಂದೆ ಕಣ್ಣೀರ ಕಥೆ ಒಂದಿದೆ ಹೌದು ಸಾಯಿಕುಮಾರ್ ಅವರ ತಾಯಿಯ ಆಸೆ ತನ್ನ ಮೂರು ಮಕ್ಕಳನ್ನು ಸಹ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು. ಅವರ ತಾಯಿಯ ಆಸೆಯಂತೆ ಇಂದು ಆ ಮೂವರು ಸಹ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ ಆದರೆ ಈ ಖುಷಿಯನ್ನು ನೋಡುವ ಭಾಗ್ಯ ಅವರ ತಾಯಿಗೆ ಇಲ್ಲ. ಹೌದು ಈ ಆಸೆ ನೋಡುವ ಮುನ್ನವೇ ಸಾಯಿಕುಮಾರ್ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ಮೀಡಿಯಾ ಅವರ ಜೊತೆ ಮಾತನಾಡುವ ವೇಳೆ ಸಾಯಿಕುಮಾರ್ ಅವರು ತಮ್ಮ ತಾಯಿಯ ಆಸೆ ಇದಾಗಿತ್ತು ಎಂಬುದನ್ನು ವ್ಯಕ್ತಪಡಿಸಿದ್ದು ಭಾವುಕರಾದರು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...