ಸೆಂಚುರಿ ನಂತರ ಕೆಎಲ್ ರಾಹುಲ್ ಕಿವಿಮುಚ್ಚಿ ನಿಲ್ಲುವುದ್ಯಾಕೆ ಗೊತ್ತಾ?

Date:

ಪ್ರತಿ ಬಾರಿ ಸೆಂಚುರಿ ಬಾರಿಸಿದ ನಂತರ ಕನ್ನಡಿಗ ಕೆಎಲ್ ರಾಹುಲ್ ಅವರು ವಿಭಿನ್ನವಾಗಿ ಸಂಭ್ರಮಾಚರಣೆಯನ್ನು ಮಾಡುತ್ತಾರೆ. ಸೆಂಚುರಿ ಬಾರಿಸಿದ ಬಳಿಕ 2ಕಿವಿಗಳಿಗೂ ಕೈನಿಂದ ಮುಚ್ಚಿಕೊಂಡು ಕಣ್ಣುಮುಚ್ಚಿ ನಿಲ್ಲುತ್ತಾರೆ. ಕೆ ಎಲ್ ರಾಹುಲ್ ಅವರು ಈ ರೀತಿ ಭಿನ್ನವಾಗಿ ತಮ್ಮ ಸೆಂಚುರಿಯನ್ನು ಸಂಭ್ರಮಿಸುವುದು ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು.

 

 

ಇದೀಗ ಆ ಎಲ್ಲಾ ಪ್ರಶ್ನೆಗಳಿಗೆ ಕೆಎಲ್ ರಾಹುಲ್ ಅವರೇ ಸ್ವತಃ ಉತ್ತರ ನೀಡಿದ್ದು ತಾವು ಕಿವಿ ಮತ್ತು ಕಣ್ಣು ಮುಚ್ಚಿ ನಿಂತು ಸೆಂಚುರಿ ಸಂಭ್ರಮಾಚರಣೆ ಮಾಡುವುದು ಯಾಕೆ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಕಾಲನ್ನು ಎಳೆಯುವವರು , ಟೀಕೆ ಮಾಡುವವರು ಮತ್ತು ತಮ್ಮ ಬಗ್ಗೆ ಮಾತನಾಡುವವರ ಮಾತಿಗೆ ಟೀಕೆಗಳಿಗೆ ಕಿವಿಗೊಡುವುದಿಲ್ಲ ಮತ್ತು ಅದನ್ನು ನೋಡುವುದಿಲ್ಲ ನನ್ನ ಪಾಡಿಗೆ ನಾನು ಶಾಂತಿಯಿಂದ ಇರುತ್ತೇನೆ ಎಂಬುದರ ಸಂಕೇತವಾಗಿ ಕೆ ಎಲ್ ರಾಹುಲ್ ಅವರು ಸೆಂಚುರಿ ಬಾರಿಸಿದ ಬಳಿಕ ಈ ರೀತಿ ಕಣ್ಣು ಮತ್ತು ಕಿವಿಯನ್ನು ಮುಚ್ಚಿ ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ.

 

 

ಹೀಗೆ ಸೆಂಚುರಿಯ ಮೂಲಕ ಉತ್ತರವನ್ನು ನೀಡಿ ತದನಂತರ ತಮ್ಮ ಮೇಲೆ ಮಾಡಲಾಗಿದ್ದ ಟೀಕೆಗಳನ್ನು ನಾನು ಇಟ್ಟುಕೊಳ್ಳುವುದಿಲ್ಲ ಎಂಬುದನ್ನು ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಳ್ಳುವುದರ ಮೂಲಕ ಕೆಎಲ್ ರಾಹುಲ್ ವ್ಯಕ್ತಪಡಿಸುತ್ತಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...