ಹಿರಿಯ ನಟ ದ್ವಾರಕೀಶ್ ಅವರಿಗೆ ಎದುರಾಯ್ತು ಸಂಕಷ್ಟ..!! 52 ಲಕ್ಷ ಹಿಂತಿರುಗಿಸುವಂತೆ ಆದೇಶ..

Date:

ಹಿರಿಯ ನಟ ದ್ವಾರಕೀಶ್ ಅವರಿಗೆ ಎದುರಾಯ್ತು ಸಂಕಷ್ಟ..!! 52 ಲಕ್ಷ ಹಿಂತಿರುಗಿಸುವಂತೆ ಆದೇಶ..

ಹಿರಿಯ‌ನಟರಾದ ದ್ವಾರಕೀಶ್ ಕೇವಲ ನಟರಾಗಿ ಉಳಿದುಕೊಳ್ಳದೆ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ 50ಕ್ಕು ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ.. ಸೋಲು ಗೆಲುವಿನ ನಡುವೆ ಮುಂದೆ‌ ಸಾಗಿರುವ ದ್ವಾರಕೀಶ್ ಅವರ ನಿರ್ಮಾಣ ಸಂಸ್ಥೆಯಿಂದ ಒಳ್ಳೊಳ್ಳೆ ಚಿತ್ರಗಳು ತೆರೆಗೆ ಬಂದಿವೆ.. ಈ ಹಿಂದೆ ಚಾರುಲತಾ ಹೆಸರಿನ ಸಿನಿಮಾವನ್ನ ನಿರ್ಮಾಣ ಮಾಡಿದ್ರು..

ಈ ಚಿತ್ರಕ್ಕಾಗಿ 52 ಲಕ್ಷ ಹಣವನ್ನ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್ ಎಂಬುವರಿಂದ ಸಾಲ ಪಡೆದುಕೊಂಡಿದ್ರು.. ಚಿತ್ರ ಬಿಡುಗಡೆಗೊಂಡ ಬಳಿಕ ಹೇಳಿಕೊಳ್ಳುವಂತೆ ಸೌಂಡ್ ಮಾಡಲಿಲ್ಲ.. ಹೀಗಾಗೆ ನಂತರದಲ್ಲಿ ದ್ವಾರಕೀಶ್ ಅವರು ಆಂಧ್ರ ಬ್ಯಾಂಕ್ ಚೆಕ್ ನ ಮೂಲಕ 52 ಲಕ್ಷವನ್ನ ವಾಪಸ್ ನೀಡಿದ್ರು.. ಆದರೆ ಅದು ಬೌಸ್ ಆಗಿದೆ.. ಹೀಗಾಗೆ 5 ವರ್ಷಗಳ ಹಿಂದೆ ಈ ಬಗ್ಗೆ ಚಂದ್ರಶೇಖರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು..

ಇಂದು ಈ ಪ್ರಕರಣಕ್ಕೆ  ಸಂಬಂಧಿಸಿದಂತೆ 25ನೇ ಎಸಿಎಂಎಂ ನ್ಯಾಯಾಲಯ, ಸಾಲವಾಗಿ ಪಡೆದ ಹಣವನ್ನ ವಾಪಸ್ ನೀಡುವಂತೆ ಆದೇಶಿಸಿದ್ದು, ಇಲ್ಲವಾದರೆ ಒಂದು ವರ್ಷ ಜೈಲಿನ ಶಿಕ್ಷೆಯನ್ನ ಎಂದಿದೆ..

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...