ನೋವಗರಡಿಯ ಶಕ್ತಿ

Date:

ನೋವಗರಡಿಯ ಶಕ್ತಿ

ಸರಸರನೆ ಸರಿದ ಸಮಯದಿ
ಸುರಿದ ಜಡಿಮಳೆಯ ನೆತ್ತಿ ಮೇಲೆ
ಹೊತ್ತು ಸಾಲು ಸಾಲಿನಾ
ನೋವಿನಾ ಬೀಜವ
ಮನದಿ ನೆಟ್ಟು
ಜಗದ ಕಣ್ಣೊಳಗೆ ನಗುವೆಂಬ
ಕಾರ್ಮೋಡವ ಹರಡಿ
ಎದೆಭಾರ ಹಗುರವಾಗುವುದೆಂದು
ಒಂಟಿತನದ ಸೆರಗ ಹಾಸಿದಾಗ
ಅಲ್ಲೊಂದು ಗುಡುಗು-
ಇಲ್ಲೊಂದು ಸಿಡಿಲು
ಮಡಿಲ-ಒಡಲ ಕಣ್ಣೀರ
ಕಡಲ ಕಲಕಿ ಹೊಸಬೆಳಕ
ಅರಸುತಿರುವಾಗ
ಕಾವ್ಯದತ್ತನು ಕನಸ
ಗೋಪುರವ ಕಟ್ಟಿ
ನನಸಿನೂರಿನ ಸಂಗವ ಮಾಡೆಂದು
ಮತ್ತದೇ ಮುಗುಳ್ನಗೆಯ ಬಿತ್ತಿ
ಮರೆಯಾದನು-ಗುರಿಯಗುರುವಾದನು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ

ಖಾಲಿ ಹುದ್ದೆಗಳ ಭರ್ತಿ ನಮ್ಮ ಆದ್ಯತೆ: ಡಿಕೆ ಶಿವಕುಮಾರ್ ಭರವಸೆ ಬೆಂಗಳೂರು: ಕಾಂಗ್ರೆಸ್...

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ

ರಾಜ್ಯದ ಜನರ ಕ್ಷಮೆ ಕೇಳಲಿ: ಮುಖ್ಯಮಂತ್ರಿಗೆ ವಿಜಯೇಂದ್ರ ಒತ್ತಾಯ ಬೆಂಗಳೂರು: ಮುಖ್ಯಮಂತ್ರಿಗಳು ವಾಸ್ತವಿಕ...