ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ…?!

Date:

ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರದಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೊಸ ಸರ್ಕಾರದಲ್ಲಿ ಯಾವ ಶಾಸಕರು ಯಾವ ಸಚಿವರಾಗ್ತಾರೆ ಎಂಬ ಕುತೂಹಲವಿದೆ. ಪ್ರಮುಖವಾಗಿ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಈ ರೀತಿ ಖಾತೆ ಹಂಚಿಕೆ ಆಗಲಿದೆ ಎನ್ನಲಾಗ್ತಿದೆ.

ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ – ಎಚ್.ಡಿ.ಕುಮಾರಸ್ವಾಮಿ

ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ– ಡಾ.ಜಿ.ಪರಮೇಶ್ವರ್

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು – ಹೆಚ್.ಕೆ.ಪಾಟೀಲ್

ಲೋಕೋಪಯೋಗಿ– ಹೆಚ್ಡಿ.ರೇವಣ್ಣ

ಇಂಧನ ಸಚಿವ– ಡಿ.ಕೆ.ಶಿವಕುಮಾರ್

ಭಾರಿ ಕೈಗಾರಿಕೆ– ಎ ಟಿ ರಾಮಸ್ವಾಮಿ

ಸಾರಿಗೆ– ರಾಮಲಿಂಗರೆಡ್ಡಿ

ಸಣ್ಣನೀರಾವರಿ– ಎಸ್ ಶಿವಲಿಂಗಪ್ಪ

ಕಂದಾಯ– ಎಸ್ .ಶಿವಶಂಕರಪ್ಪ

ಆರೋಗ್ಯ– ಯು.ಟಿ.ಖಾದರ್

ಮಹಿಳಾ ಮತ್ತು ಮಕ್ಕಳ ಕಲ್ಯಾಣ– ಲಕ್ಷ್ಮಿ ಹೆಬ್ಬಾಳ್ಕರ್

ಕೃಷಿ– ಸಿಎಸ್,ಪುಟ್ಟರಾಜು

ಶಿಕ್ಷಣ– ಹೆಚ್ ವಿಶ್ವನಾಥ್

ನಗರಾಭಿವೃದ್ಧಿ– ಜಾರ್ಜ್

ಕ್ರೀಡಾ– ಕೃಷ್ಣಪ್ಪ,ಎಂ

ವಾರ್ತಾಮತ್ತುಮಾಹಿತಿ – ಕೃಷ್ಣ ಬೈರೇಗೌಡ

ಸಮಾಜ ಕಲ್ಯಾಣ– ಎನ್ ಮಹೇಶ್

ಸಹಕಾರ– ಜಿ,ಟಿ,ದೇವೇಗೌಡ

ಪಶುಸಂಗೋಪನೆ– ಆರ್ ನರೇಂದ್ರ ರಾಜೂಗೌಡ

ಜವಳಿ ಮತ್ತು ಮುಜುರಾಯಿ– ಬಂಡೆಂಪ ಕಾಶೆಂಪುರ್

ಕಾರ್ಮಿಕ– ಡಿಸಿ ತಮ್ಮಣ್ಣ

ಅಬಕಾರಿ– ದಿನೇಶ್ ಗುಂಡುರಾವ್

ವೈದ್ಯಕೀಯ– ಡಾ.ಕೆ ಸುಧಾಕರ್

ಉನ್ನತ ಶಿಕ್ಷಣ–ತನ್ವೀರ್ ಸೇಠ್

ಅರಣ್ಯ –ರೋಷನ್ ಬೇಗ್

ಆಹಾರ ಮತ್ತು ನಾಗರೀಕ ಹಕ್ಕು –ಎಂ ಬಿ ಪಾಟೀಲ್

ಕಾನೂನು ಮತ್ತು ಸಂಸದೀಯ–ಆರ್.ವಿ.ದೇಶ್ ಪಾಂಡೆ

ಸಣ್ಣಕೈಗಾರಿಕೆ ಹಾಗೂ ಸಕ್ಕರೆ –ಸತೀಶ್ ಜಾರಕಿಹೋಳಿ

ವಿಜ್ಜಾನ ಮತ್ತು ತಂತ್ರಜ್ಞಾನ –ಡಾ.ಅಜಯ್ ಸಿಂಗ್

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...