ಕೊಡಗು ಮತ್ತು ಕರಾವಳಿ ಜಿಲ್ಲೆಗಳು ವರುಣನ ಆರ್ಭಟಕ್ಕೆ ತತ್ತರಿಸಿವೆ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜ್ ಸ್ಟಾರ್ ದರ್ಶನ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂತ್ರಸ್ತ ನೆರವಿಗೆ ಕೈಜೋಡಿಸುವಂತೆ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
I request all my fans associations to please look into what best could be done to the rain affected areas of Karnataka. This is the best gift u all wil be giving me. Please please do ur best .. these are our people .. I also plead th government to do their best.
??????— Kichcha Sudeepa (@KicchaSudeep) August 17, 2018
ಮಳೆ ಸಂತ್ರಸ್ತರಿಗೆ ಸ್ಪಂದಿಸಿದರೆ ಅದೇ ನೀವು ನನಗೆ ನೀಡಬಹುದಾದ ದೊಡ್ಡ ಕೊಡುಗೆ. ಇವರು ನಮ್ಮವರೇ ದಯಮಾಡಿ ಸಹಾಯ ಮಾಡಿ. ನಮ್ಮ ಕೈಲಾದ ಸಹಾಯ ಮಾಡೋಣ . ಸರಕಾರ ಸಹ ಸಂತ್ರಸ್ತರಿಗೆ ನೆರವಾಗಬೇಕು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಇದೇ ರೀತಿ ದರ್ಶನ್ ಮತ್ತು ಶಿವಣ್ಣ ಸಹ ಹೇಳಿದ್ದಾರೆ.






