ಎರಡೂ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದ ಸಾಧಕಿ..!

Date:

ಅವತ್ತೇಕೋ ಅವಳ ಅದೃಷ್ಟ ಕೆಟ್ಟಿತ್ತು..! ಗ್ರಹಚಾರ ಕೆಟ್ಟಾಗ ಹಗ್ಗ ಹಾವಾಗುತ್ತಂತೆ..! ಅವಳ ಹಣೆ ಬರಹ ನೆಟ್ಟಗಿರಲಿಲ್ಲ.!

ಎಕ್ಸಾಂ ಮುಗಿಸಿ ರೈಲೇರಿ ಮನೆಗೆ ಹೊರಟಳು! ರೈಲಿನಿಂದ ಅಕಸ್ಮಾತ್ ಆಗಿ ಕೆಳಕ್ಕೆ ಬಿದ್ದಳು.! ಅಷ್ಟೇ ಅವಳ ಎರಡೂ ಕಾಲುಗಳು ತುಂಡಾದವು..! ಆ ಒಂದು ಗಳಿಗೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಆಕೆಯ ಕಾಲುಗಳನ್ನು ಕಳೆದುಕೊಂಡುದ್ದಳು..!
ಕಾಲು ಇಲ್ಲದರೇನಂತೆ ಆಕೆಯ ಆತ್ಮವಿಶ್ವಾಸ ಹುದುಗಲಿಲ್ಲ..! ಗ್ರಹಚಾರಕ್ಕೆ ಬಡತನ ಇನ್ನೊಂದೆಡೆ..!ಕಷ್ಟ ನಿಜಕ್ಕೂ ಒಳ್ಳೇ ಜೀವನ ಪಾಠವನ್ನು ಕಳಿಸುತ್ತೇ..! ಅವಳೂ ಪಾಠ ಕಲಿತಳು..! ನೋವನ್ನೆಲ್ಲಾ ಮರೆತು ಗುರಿಯತ್ತ ಕಣ್ಣಿಟ್ಟಳು..!
ಅವಳು ಮುಂಬೈನ ಜೋಗೇಶ್ವರಿ ನಿವಾಸಿ ರೋಶನ್. ತರಕಾರಿ ಮಾರಿ ಜೀವನ ನಡೆಸುವವರ ಮಗಳು.!


ಮೊದಲೇ ಹೇಳಿರುವಂತೆ ಅಪಘಾತದಿಂದ ಎರಡೂ ಕಾಲುಗಳನ್ನು ಕಳೆದು ಕೊಂಡಳು..! ಆದರೆ, ಅವಳಲ್ಲಿ ಡಾಕ್ಟರ್ ಆಗ್ಬೇಕೆಂಬ ಆಸೆ ಇತ್ತು..! ಶೇ 88ರಷ್ಟು ಅಂಗವೈಕಲ್ಯತೆ ಇರೋರಿಗೆ ವೈದ್ಯಕೀಯ ಪ್ರವೇಶ ನೀಡಲಾಗುವುದಿಲ್ಲ ಅಂಥ ಅವಳ ವೈದ್ಯಕೀಯ ಪ್ರವೇಶಕ್ಕೆ ತಣ್ಣೀರೆರಚಲಾಯಿತು.! ಆದರೆ, ಆಕೆ ಹಠ ಬಿಡಲಿಲ್ಲ..! ಹೈಕೋರ್ಟ್ ಮೆಟ್ಟಿಲೇರಿದಳು..! ಕೋರ್ಟ್ ವೈದ್ಯಕೀಯ ಪ್ರವೇಶಕ್ಕೆ ಅನುವು ಮಾಡಿ ಕೊಟ್ಟಿತು..! ಪರೀಕ್ಷೆ ಬರೆದಳು ವೈದ್ಯೆಯೂ ಆದಳು,.23ನೇ ವಯಸ್ಸಲ್ಲಿಯೆ ವೈದ್ಯೆಳಾಗುವ ಕನಸನ್ನು ನನಸು ಮಾಡಿಕೊಂಡಳು..! ಅವಳ ಸಾಧನೆಗೊಂದು ಸಲಾಂ..!

 

Share post:

Subscribe

spot_imgspot_img

Popular

More like this
Related

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು ಕಿರುಕುಳವೇ ಕಾರಣ – ವಿಚಾರಣೆಯಲ್ಲಿ ಸತ್ಯ ಬಯಲು

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು...

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆ

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ...

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ...

ಮಾರ್ಚ್‌ನಲ್ಲಿ ಕಾಂಗ್ರೆಸ್‌ನ 100 ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಮಾರ್ಚ್‌ನಲ್ಲಿ ಕಾಂಗ್ರೆಸ್‌ನ 100 ಕಚೇರಿಗಳಿಗೆ ಶಂಕುಸ್ಥಾಪನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಂಗಳೂರು:...