No menu items!
19.4 C
Munich
Friday, May 1, 2026

ಯಡಿಯೂರಪ್ಪಗೆ ಪ್ರಮಾಣವಚನಕ್ಕೂ ಮುನ್ನ ಕಾಡ್ತಿದೆ ಆಡಿಯೋ ಕೇಸ್ !?

Must read

ಜ್ಯೋತಿಷ್ಯರ ಸಲಹೆ ಯಂತೆ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಶುರುವಾಗಿದೆ , ಯಡಿಯೂರಪ್ಪ ಮೇಲೆ ಗುರುಮಠಕಲ್ ಶಾಸಕ ನಾಗನಗೌಡ ಕುಂದನೂರು ಅವರ ಪುತ್ರ ಶರಣಗೌಡ ದಾಖಲಿಸಿರುವ ಎಫ್ಐಆರ್ ಈಗ ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆ .

ಎಫ್ಐಆರ್ ರದ್ದು ಪಡಿಸಬೇಕೆಂದು ಹಿಡಿದು ಪರ ವಕೀಲ ಸಲ್ಲಿಸಿರುವ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ ಪ್ರಕರಣದ ಕುರಿತು ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವು ಕೊಂಡರೆ ಯಡಿಯೂರಪ್ಪ ಮತ್ತೆ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕಾನೂನು ತಜ್ಞರು .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article