ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು

Date:

ಸೇಲಂ ನಿಂದ ಚೆನ್ನೈಗೆ ಹೋಗುತ್ತಿರೋ ಟ್ರೈನ್ ನಿಂದ ಯಾವುದೋ ಫಿಲ್ಮೀ ಸ್ಟೈಲ್ ನಲ್ಲಿ 5.78 ಕೋಟಿ ರೂಪಾಯಿ ದರೋಡೆ ಮಾಡಿದ ವಿಷಯ ಬೆಳಕಿಗೆ ಬಂದಿದೆ. 11064 ಸೇಲಂ-ಚೆನ್ನೈ ಎಕ್ಸ್ ಪ್ರೆಸ್ ಟ್ರೈನ್ ನ ಮೇಲ್ಛಾವಣಿಯನ್ನು ಕಿತ್ತು ಈ ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಟ್ರೈನ್ ನ ಕೋಚ್ ನಲ್ಲಿ R.B.I ನ 342 ಕೋಟಿ ರೂಪಾಯಿಗಳಿತ್ತು,ಹಾಗೂ ಇದನ್ನು ಡಿಪಾಸಿಟ್ ಮಾಡುವುದಕ್ಕಾಗಿ ಚೆನೈಗೆ ತರಲಾಗುತ್ತಿತ್ತು.ಈ ಹೈ ಕೆಪ್ಯಾಸಿಟಿ ಪಾರ್ಸಲ್ ಕೋಚ್ ನಲ್ಲಿ 18 ಸೆಕ್ಯೂರಿಟಿ ಆಫೀಸರ್ ಗಳಿದ್ರು.
ಈ ದುಡ್ಡು ಅನೇಕ ಖಾಸಗಿ ಬ್ಯಾಂಕುಗಳಿಗೆ ಸಂಬಂಧಿಸಿತ್ತು ಹಾಗೂ ಟ್ರೈನ್ ಸೋಮವಾರ ರಾತ್ರಿ 9 ಘಂಟೆಗೆ ಸೇಲಂ ನಿಂದ ಹೊರಟು ಮಂಗಳವಾರ ಸಾಯಂಕಾಲ ಚೆನ್ನೈಗೆ ತಲುಪಿತು.ಪೋಲೀಸರ ಮಾಹಿತಿಯನ್ವಯ ಈ ದರೋಡೆಯು ಸೇಲಂ ಹಾಗೂ ವಿರಧಾಚಲಂ ನಡುವೆ ಸಂಭವಿಸಿರಬೇಕು ಯಾಕಂದ್ರೆ ಇವೆರಡರ ನಡುವಿನ ದೂರ ವು ಸುಮಾರು 138 ಕಿ.ಮೀ ಆಗಿದ್ದು,ಈ ಮಾರ್ಗದಲ್ಲಿ ಯಾವುದೇ ಇಲೆಕ್ಟ್ರಿಫೈಡ್ ಲೈನ್ಸ್ ಗಳಿಲ್ಲ.ಟ್ರೈನ್ ನ ಮೇಲ್ಛ್ಹಾವಣಿ ಕತ್ತರಿಸಿದ ಜಾಗದಲ್ಲಿ ಇಲೆಕ್ಟ್ರಿಫೈಡ್ ಲೈನ್ ಗಳಿರುತ್ತದೆ.ಆದ ಕಾರಣ ದರೋಡೆ ಮಾಡುವುದು ಸುಲಭದ ಮಾತಲ್ಲ ಅನ್ನುತ್ತಾರೆ.
ಟ್ರೈನ್ ನ ಜೊತೆ ಜೊತೆಗೆ ರೈಲ್ವೆ ಟ್ರಾಕ್ ನ್ನು ಪರೀಶೀಲಿಸಲಾಗುತ್ತಿದೆ,ಯಾಕಂದ್ರೆ ಇಲ್ಲೂ ಏನಾದ್ರೂ ಸುಳಿವು ದೊರಕುವ ಸಂಭವ ವಿದೆ.ಸೇಲಂ ಹಾಗೂ ಚೆನ್ನೈ ನ ನಡುವಿನ ಎಲ್ಲಾ ಸ್ಟೇಷನ್ ನ್ನು ಅಲರ್ಟ್ ಮಾಡಲಾಗಿದೆ.

 

POPULAR  STORIES :

ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video

ಮೋದಿ ವಿರುದ್ದ ಲೀಗಲ್ ನೋಟಿಸ್ ಜಾರಿ…!

ಹನ್ನೆರಡು ವರ್ಷಗಳಿಂದ ಈ ಶಾಲೆಯಲ್ಲಿ ರಾಷ್ಟ್ರಗೀತೆಯೇ ಮೊಳಗಲಿಲ್ಲ…!

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಶಕ್ತಿಯುತವಾಗಿರಿಸಲು...

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...