ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

Date:

ಅವನು ಮತ್ತು ಅವಳು ಇಬ್ಬರೂ ನಾಲ್ಕನೇ ತರಗತಿಯಲ್ಲಿದ್ದರು..! ಆ ಬಾಲ್ಯದಲ್ಲಿ ಒಟ್ಟಿಗೇ ಆಡುತ್ತಾ ಕಾಲಕಳೆದವರು..! ಡಿಕ್ಷನರಿ ಎಂದು ಕರೆಯುವ ಆಟವನ್ನಾಡ್ತಾ ಇದ್ದರು..! ಆ ಆಟವನ್ನು ನೀವೂ ಆಡಿರಬಹದು..! ಬೇರೆ ತಂಡದವರ ಮನಸ್ಸಿನಲ್ಲಿರುವ ಪದವನ್ನು ನಾವು ಗೆಸ್ ಮಾಡುವುದೇ ಡಿಕ್ಷನರಿ ಗೇಮ್ ಅಥವಾ ನಿಘಂಟು ಆಟ..! ಅವಳೊಂದು ತಂಡದಲ್ಲಿದ್ದರೆ ಇವನು ಮತ್ತೊಂದು ತಂಡದಲ್ಲಿರುತ್ತಿದ್ದ..! ಯಾವಾಗಲೂ ಆಕೆ ಅಂಕೆಗಳನ್ನೇ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದಳು..! ಅವಳ ಮನಸ್ಸಿನಲ್ಲಿ ಯಾವ ಪದವಿದೆ ಎಂದು ಯಾರೆಂದರೆ ಯಾರೂ ಹೇಳಲಾಗುತ್ತಿರಲಿಲ್ಲ..! ಅವಳ ಮನಸ್ಸಿನಲ್ಲಿದ್ದ ಆ ಅಂಕೆಗಳನ್ನು ಅಥವಾ ಪದಗಳನ್ನು ಅವನು ಮಾತ್ರ ಸರಿಯಾಗಿ ಗೆಸ್ ಮಾಡ್ತಿದ್ದ..!
ಆ ವಯಸ್ಸಲ್ಲೇ ಅವನಿಗೆ ಅವಳು ಇಷ್ಟವಾಗಿ ಬಿಟ್ಟಿದ್ದಳು..! ಆದರೆ ಅದೆನ್ನೆಲ್ಲಾ ಹೇಳಿಕೊಳ್ಳವ ವಯಸ್ಸು ಅವನದ್ದಾಗಿರಲಿಲ್ಲವಲ್ಲಾ..! ಕಾದು ಕುಳಿತ..ಆ ಸಮಯಕ್ಕಾಗಿ ಕಾದ..! ಆದರೂ ಹೆಚ್ಚು ವರ್ಷ ಕಾಯಲಾಗಲೇ ಇಲ್ಲ..! ಕೊನೆಗೂ ಅದೊಂದು ದಿನ ಪ್ರೀತಿ ನಿವೇಧಿಸಿಯೇ ಕೊಂಡ..!
ಯಸ್, ಇಬ್ಬರೂ ಎಂಟನೆ ತರಗತಿಗೆ ಬಂದರು..! ಕೊನೆಗೂ ಒಂದು ದಿನ ಅವನು ಅವಳಿಗೆ ಐ ಲೈಕ್ ಯು(ನಾನು ನಿನ್ನ ಇಷ್ಟಪಡುತ್ತೇನೆಂದು) ಇ-ಮೇಲ್ ಮಾಡಿಯೇ ಬಿಟ್ಟ..! ಎಂಟನೇ ಕ್ಲಾಸಿನಲ್ಲಿರುವಾಗಲೇ ಪ್ರೇಮನಿವೇಧನೆ..! ಅದಕ್ಕೆ ಅವಳು ಒಪ್ಪಿಬಿಟ್ಟಿದ್ದಳು..!
ಆದರೆ ಆ ಕ್ಷಣದಿಂದ ಇಬ್ಬರಿಗೂ ನಾಚಿಕೆ..! ಶಾಲೆಯಲ್ಲಿ ಮಾತನಾಡಲಂತೂ ನಾಚಿಕೆಯೋ ನಾಚಿಕೆ..! ಇಬ್ಬರೂ ಮಾತೇ ಆಡ್ತಾ ಇರ್ಲಿಲ್ಲ..! ಮಾತನಾಡಿದರೂ ನಾಚಿಯೇ ಮಾತನಾಡ್ತಾ ಇದ್ದರು..! ಇಬ್ಬರಿಗೂ ನೇರವಾಗಿ ಮಾತನಾಡಲು ಏನೋ ಒಂಥರ..! ಮನೆಗೆ ಬಂದವರೇ ಇ-ಮೇಲ್ ನಲ್ಲಿ ಚ್ಯಾಟ್ ಮಾಡುತ್ತಿದ್ದರು..! ಪ್ರತಿದಿನವೂ ಇದೆ ಕತೆ..! ಶಾಲೆಯಲ್ಲಿ ನಾಚಿನೀರಾಗುತ್ತಾ.. ಮನೆಗೆ ಬಂದೊಡನೇ ಸಂದೇಶ ವಿನಿಮಯ ಮಾಡಿಕೊಳ್ತಾ ಖುಷಿ ಖುಷಿಯಲಿ ಕಾಲ ಕಳೆಯುತ್ತಿದ್ದರು..!
ಅವನು ಅವಳ ಬಳಿ ಇ-ಮೇಲ್ ಮೂಲಕ ಪ್ರೀತಿನಿವೇಧಿಸಿಕೊಂಡು, ಅದಕ್ಕೆ ಅವಳು ಗ್ರೀನ್ ಸಿಗ್ನಲ್ ಕೊಟ್ಟಿದ್ದು 15 ವರ್ಷದ ಹಿಂದೆ..! ಅವನು ಅವಳಿಗೆ ನೀನೆಂದರೆ ಇಷ್ಟಕಣೇ ಅಂತ ಇ-ಮೇಲ್ ಮಾಡಿದ್ದು.., ಅವಳು ಅದಕ್ಕೆ ಒಪ್ಪಿದ್ದು 2000ನೇ ಇಸವಿಯ ಡಿಸೆಂಬರ್ 20ರಂದು..! ಅಂದಿಗೆ ಸರಿಯಾಗಿ 13 ವರ್ಷ ತುಂಬಿದ ದಿನವೇ, ಅಂದರೆ 2013ನೇ ಡಿಸೆಂಬರ್ 20ಕ್ಕೆ ಅವರಿಬ್ಬರು ಮದುವೆ ಆಗ್ತಾರೆ..! ಬಾಲ್ಯದ ಪ್ರೀತಿಯನ್ನು ಉಳಿಸಿಕೊಳ್ತಾರೆ..! ಇಂಥಹಾ ಪ್ರೇಮ್ ಕಹಾನಿಯನ್ನು ಎಲ್ಲಾದರೂ ಕೇಳಿದ್ದೀರಾ ಕಂಡಿದ್ದೀರಾ..?!
ಅವನು ಮತ್ತು ಅವಳ ಹೆಸರು ನಿಜಕ್ಕೂ ಗೊತ್ತಿಲ್ಲ..ಎಲ್ಲೋ ಇವರ ಬಗ್ಗೆ ಇವರೇ ಬರೆದುಕೊಂಡ ಮಾಹಿತಿ ಸಿಕ್ಕಿತು..! ಇವರ ಲವ್ ಸ್ಟೋರಿ ತುಂಬಾ ಇಷ್ಟವಾಯ್ತು.. ಹಾಗೇ ಪದಗಳಲ್ಲಿ ನಿಮ್ಮ ಮುಂದೆ ತಂದೆ..! ನಿಜಕ್ಕೂ ಇವರ ಪ್ರೀತಿ ಗ್ರೇಟ್ ಅಲ್ವೇನ್ರೀ..!? ಬಾಲ್ಯದ ಪ್ರೀತಿಯನ್ನು ಉಳಿಸಿಕೊಂಡು… ಮದುವೆಯೂ ಆಗುವುದೆಂದರೆ ಗ್ರೇಟ್….! ಹದಿಮೂರು ವರ್ಷ ಪ್ರೀತಿಸಿ ಮದುವೆಯಾದ ಈ ಜೋಡಿಯ ಫೋಟೋವನ್ನು ನೀವೇ ನೋಡಿ..! ಇವರ ಪ್ರೀತಿ ಎಲ್ಲರಿಗೂ ಮಾದರಿ..! ಇವರ ಪ್ರೀತಿ ಕೊನೆತನಕವೂ ಹೀಗೇ ಇರಲಿ.. ಇವರಿಬ್ಬರು ಸದಾ ನಗು-ನಗುತಲಿರಲಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಆ ನಾಯಿಯಿಂದ ಅವನಿಗೆ ಅವನ ಹುಡುಗಿ ಸಿಕಿದ್ಲು..! ಈ ನಾಯಿ ಅದೆಂತಾ ಐನಾತಿ ಗೊತ್ತಾ..?

ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?

ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

`ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...