ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಸವಾರ ಆಯತಪ್ಪಿ ಬಿದ್ದು ಒದ್ದಾಡುತ್ತಿದ್ದರೂ ಅಲ್ಲಿದ್ದ ನಮ್ಮ ಬೆಂಗಳೂರಿಗರು ಆತನ ಸಹಾಯಕ್ಕೆ ಬರದ ಘಟನೆ ಇವತ್ತು ನಡೆದಿದೆ..! ಅಣ್ಣಾಮಲೈ ಎಂಬ ಯುವಕ ಪಲ್ಸರ್ ಬೈಕಲ್ಲಿ ವೇಗವಾಗಿ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ..! ಆತ ಬಿದ್ದು 10 ನಿಮಿಷವಾದರೂ ಅಲ್ಲಿದ್ದ ಯಾರೂ ಆತನ ಸಹಾಯಕ್ಕೆ ಬರಲಿಲ್ಲ..! ಇನ್ನೂ ವಿಚಿತ್ರ ಅಂದ್ರೆ ಅದನ್ನು ವೀಡಿಯೋ ಮಾಡಿದ್ದಾರೆ..! ಆ ಗ್ಯಾಪಲ್ಲಿ ಸಹಾಯಕ್ಕೆ ಹೋಗಿದ್ದರೆ ತುಂಬಾನೇ ಗ್ರೇಟ್ ಅನಿಸಿಕೊಳ್ತಾ ಇದ್ರು..! ಈಗ ಚಿಕ್ಕಜಾಲ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ, ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ..! ಫ್ರೆಂಡ್ಸ್, ದಯವಿಟ್ಟು ಇಂಥಾ ಅಪಘಾತಗಳಾದಾಗ ಸಹಾಯಕ್ಕೆ ಹೋಗಿ, ಸುಮ್ಮನೇ ಯೋಚಿಸಿ, ಅವರುಗಳು ನಮ್ಮ ಅಣ್ಣನೋ, ತಮ್ಮನೋ,ಇನ್ಯಾರೋ ಬಂದು ಬಳಗದವರಾಗಿದ್ರೆ..?! ದಯವಿಟ್ಟು ಮಾನವಿಯತೆ ಬೆಳೆಸಿಕೊಳ್ಳಿ..! ನಾವು ಒಬ್ಬರಿಗೆ ಸಹಾಯ ಮಾಡಿದ್ರೆ ಖಂಡಿತಾ ನಮಗೆ ಇನ್ಯಾರೋ ಯಾವಾಗಲಾದ್ರೂ ಕಷ್ಟಕ್ಕೆ ಬಂದೇ ಬರುತಾರೆ..
Video :
https://www.youtube.com/watch?v=wMIDI8_jYiQ&list=PLrnE4LMxty4bkvhiNmS0uCH_cL2wArX9_
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?