ಬೆಂಗಳೂರಿನವರು ಮಾನವೀಯತೆ ಮರೆತರಲ್ಲ..?! ‪

Date:

ದೇವನಹಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಸವಾರ ಆಯತಪ್ಪಿ ಬಿದ್ದು ಒದ್ದಾಡುತ್ತಿದ್ದರೂ ಅಲ್ಲಿದ್ದ ನಮ್ಮ ಬೆಂಗಳೂರಿಗರು ಆತನ ಸಹಾಯಕ್ಕೆ ಬರದ ಘಟನೆ ಇವತ್ತು ನಡೆದಿದೆ..! ಅಣ್ಣಾಮಲೈ ಎಂಬ ಯುವಕ ಪಲ್ಸರ್ ಬೈಕಲ್ಲಿ ವೇಗವಾಗಿ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ..! ಆತ ಬಿದ್ದು 10 ನಿಮಿಷವಾದರೂ ಅಲ್ಲಿದ್ದ ಯಾರೂ ಆತನ ಸಹಾಯಕ್ಕೆ ಬರಲಿಲ್ಲ..! ಇನ್ನೂ ವಿಚಿತ್ರ ಅಂದ್ರೆ ಅದನ್ನು ವೀಡಿಯೋ ಮಾಡಿದ್ದಾರೆ..! ಆ ಗ್ಯಾಪಲ್ಲಿ ಸಹಾಯಕ್ಕೆ ಹೋಗಿದ್ದರೆ ತುಂಬಾನೇ ಗ್ರೇಟ್ ಅನಿಸಿಕೊಳ್ತಾ ಇದ್ರು..! ಈಗ ಚಿಕ್ಕಜಾಲ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ, ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ..! ಫ್ರೆಂಡ್ಸ್, ದಯವಿಟ್ಟು ಇಂಥಾ ಅಪಘಾತಗಳಾದಾಗ ಸಹಾಯಕ್ಕೆ ಹೋಗಿ, ಸುಮ್ಮನೇ ಯೋಚಿಸಿ, ಅವರುಗಳು ನಮ್ಮ ಅಣ್ಣನೋ, ತಮ್ಮನೋ,ಇನ್ಯಾರೋ ಬಂದು ಬಳಗದವರಾಗಿದ್ರೆ..?! ದಯವಿಟ್ಟು ಮಾನವಿಯತೆ ಬೆಳೆಸಿಕೊಳ್ಳಿ..! ನಾವು ಒಬ್ಬರಿಗೆ ಸಹಾಯ ಮಾಡಿದ್ರೆ ಖಂಡಿತಾ ನಮಗೆ ಇನ್ಯಾರೋ ಯಾವಾಗಲಾದ್ರೂ ಕಷ್ಟಕ್ಕೆ ಬಂದೇ ಬರುತಾರೆ..

Video :

https://www.youtube.com/watch?v=wMIDI8_jYiQ&list=PLrnE4LMxty4bkvhiNmS0uCH_cL2wArX9_

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...