ದೇವೆಗೌಡರಿಗೆ ಬಂಡಾಯದ ಬಿಸಿ…!

admin
0 Min Read

ಅರಮನೆ ನಗರಿ ಮೈಸೂರಿನಲ್ಲಿ ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಂಡಾಯದ ಬಿಸಿ ತಟ್ಟಿದೆ.
ಚಾಮರಾಜ ನಗರ ವಿಧಾನಸಭಾ ಕ್ಷೇತ್ರದ ತಮ್ಮ ಅಭ್ಯರ್ಥಿ ರಂಗಪ್ಪ ಪರ ಪ್ರಚಾರದ ವೇಳೆ ಪಕ್ಷೇತರ ಅಭ್ಯರ್ಥಿ ಹರೀಶ್ ಗೌಡ ಬೆಂಬಲಿಗರು ದೇವೇಗೌಡರ ಎದುರಲ್ಲೇ ಹರೀಶ್ ಗೌಡಗೆ ಜೈ ಕಾರ ಹಾಕಿದ್ದಾರೆ.

ಹರೀಶ್ ಗೌಡಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದೇ ಇದಕ್ಕೆ ಕಾರಣ‌.

Share This Article
Leave a Comment