ಹೋಟೆಲ್ ನವರು ಅಂದು ರಾಯ್ಡುಗೆ ಧೋನಿಯನ್ನು ನೋಡಲು ಬಿಟ್ಟಿರ್ಲಿಲ್ಲ…! ರಾಯ್ಡು ಧೋನಿಗೆ ಏನ್ ತಂದಿದ್ರು? ಧೋನಿ ಏನ್ ಮಾಡಿದ್ರು ಗೊತ್ತಾ?

Date:

ಅಂಬಟಿ ರಾಯ್ಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಈ‌ ಮೊದಲು ಐಪಿಎಲ್ ನಲ್ಲಿ ಮುಂಬೈ ಪರ ಆಡ್ತಿದ್ದ ಆಟಗಾರ. ಈ ಬಾರಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನ ಪ್ರಮುಖ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 82 ರನ್ ಗಳಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಓಪನರ್.


ಹೈದರಾಬಾದ್ ಅಂದ್ರೆ ಬಿರಿಯಾನಿಗೆ ಫೇಮಸ್. 2014 ರಲ್ಲಿ ಒಂದು ದಿನ ಚೆನ್ನೈ ಸೂಪರ್ ಕಿಂಗ್ಸ್ ನವರು ತಂಗಿದ್ದ ಹೋಟೆಲ್ ಗೆ ರಾಯ್ಡು ಪ್ರೀತಿಯಿಂದ ಬಿರಿಯಾನಿ ತೆಗೆದುಕೊಂಡು ಹೋಗಿದ್ರು.


ಆದರೆ ಆ ಹೋಟೆಲ್ ನವರು ರಾಯ್ಡುಗೆ ಧೋನಿಯಬ್ನು ಭೇಟಿ ಮಾಡಲು ಬಿಟ್ಟಿರಲಿಲ್ಲ. ಹೊರಗಡೆಯಿಂದ ತಂದ ಆಹಾರವನ್ನು ಹೋಟೆಲ್ ನಲ್ಲಿ ಒಳಕ್ಕೆ ಬಿಡಲಿಲ್ಲ‌ .ಇದನ್ನು ತಿಳಿದ ಧೋನಿ ರೈನಾ ಹಾಗೂ ಬ್ರಾವೋ ಜೊತೆ ಹೋಟೆಲ್ ನಿಂದ ಚಕ್ ಔಟ್ ಆಗಿ ಹೊರಬಂದು, ರಾಯ್ಡು ತಂದಿದ್ದ ಬಿರಿಯಾನಿಯನ್ನು ತಿಂದಿದ್ರಂತೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...