ಹೋಟೆಲ್ ನವರು ಅಂದು ರಾಯ್ಡುಗೆ ಧೋನಿಯನ್ನು ನೋಡಲು ಬಿಟ್ಟಿರ್ಲಿಲ್ಲ…! ರಾಯ್ಡು ಧೋನಿಗೆ ಏನ್ ತಂದಿದ್ರು? ಧೋನಿ ಏನ್ ಮಾಡಿದ್ರು ಗೊತ್ತಾ?

Date:

ಅಂಬಟಿ ರಾಯ್ಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಈ‌ ಮೊದಲು ಐಪಿಎಲ್ ನಲ್ಲಿ ಮುಂಬೈ ಪರ ಆಡ್ತಿದ್ದ ಆಟಗಾರ. ಈ ಬಾರಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನ ಪ್ರಮುಖ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು.
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 82 ರನ್ ಗಳಿಸಿ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಓಪನರ್.


ಹೈದರಾಬಾದ್ ಅಂದ್ರೆ ಬಿರಿಯಾನಿಗೆ ಫೇಮಸ್. 2014 ರಲ್ಲಿ ಒಂದು ದಿನ ಚೆನ್ನೈ ಸೂಪರ್ ಕಿಂಗ್ಸ್ ನವರು ತಂಗಿದ್ದ ಹೋಟೆಲ್ ಗೆ ರಾಯ್ಡು ಪ್ರೀತಿಯಿಂದ ಬಿರಿಯಾನಿ ತೆಗೆದುಕೊಂಡು ಹೋಗಿದ್ರು.


ಆದರೆ ಆ ಹೋಟೆಲ್ ನವರು ರಾಯ್ಡುಗೆ ಧೋನಿಯಬ್ನು ಭೇಟಿ ಮಾಡಲು ಬಿಟ್ಟಿರಲಿಲ್ಲ. ಹೊರಗಡೆಯಿಂದ ತಂದ ಆಹಾರವನ್ನು ಹೋಟೆಲ್ ನಲ್ಲಿ ಒಳಕ್ಕೆ ಬಿಡಲಿಲ್ಲ‌ .ಇದನ್ನು ತಿಳಿದ ಧೋನಿ ರೈನಾ ಹಾಗೂ ಬ್ರಾವೋ ಜೊತೆ ಹೋಟೆಲ್ ನಿಂದ ಚಕ್ ಔಟ್ ಆಗಿ ಹೊರಬಂದು, ರಾಯ್ಡು ತಂದಿದ್ದ ಬಿರಿಯಾನಿಯನ್ನು ತಿಂದಿದ್ರಂತೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...