ಚಾಲೆಂಜ್ ಮಾಡಿ ಎಣ್ಣೆ ಹೊಡ್ದು ಸತ್ತೇ ಹೋದ…! ಎಣ್ಣೆ ಹೊಡಿಯೋರೆ ಎಚ್ಚರ…!

Date:

ಎಂಥೆಂಥಾ ಚಾಲೆಂಜ್ ಮಾಡ್ತಾರೆ..! ಆ ಚಾಲೆಂಜಲ್ಲಿ ಗೆಲ್ಬೇಕು ಅಂತ ಹಠ ಹಿಡಿದು ಪ್ರಾಣವನ್ನೇ ಕಳ್ಕೊತ್ತಾರೆ ಅಂತಾದ್ರೆ ಏನ್ ಹುಚ್ಚು..?!
ಇಂತಹದ್ದೇ ಹುಚ್ಚು ಚಾಲೆಂಜ್ ಗೆಲ್ಲೋಕೆ ಪಣ ತೊಟ್ಟ ವ್ಯಕ್ತಿ ಸೀದಾ ಈ ಲೋಕವನ್ನೇ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೇಲಿ ನಡ್ದಿದೆ.


ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ ತಮ್ಮನಹಳ್ಳಿ ಗ್ರಾಮದಲ್ಲಿ ಒಂದಿಷ್ಟು ಜನ ನಿನ್ನೆ ರಾತ್ರಿ ಕುಡಿತದ ಪಾರ್ಟಿ ಇಟ್ಕೊಂಡಿದ್ರು. ಆಗ ಪುರುಷೋತ್ತಮ್ (45)ಎಂಬ ವ್ಯಕ್ತಿ ನವೀನ್ ಎಂಬುವವರ ವಿರುದ್ಧ ‘ನನಗೆ 5 ಕ್ವಾಟರ್ ಕುಡಿದ್ರೂ ಏನೂ ಆಗಲ್ಲ’ ಅಂತ ಚಾಲೆಂಜಿಂಗ್ ಮಾಡಿ ಕುಡಿದಿದ್ದಾನೆ. ಆಗ ಅಮಲು ಹೆಚ್ಚಾಗಿ ಬಿದ್ದ ಪುರುಷೋತ್ತಮನನ್ನು ಸ್ನೇಹಿತರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರ್ಕೊಂಡ್ ಹೋಗಿದ್ದಾರೆ…ಅಷ್ಟರಲ್ಲಾಗಲೇ ಪುರುಷೋತ್ತಮ್ ಪ್ರಾಣ ಪಕ್ಷಿ ಹಾರಿಹೋಗಿತ್ತು.


ಎಣ್ಣೆ ಹೊಡಿಯೋದ್ ಬಿಡೋದ್ ನಿಮ್ ಇಷ್ಟ..ಹೊಡಿದೇ ಇದ್ರೆ ಭಾರಿ ಒಳ್ಳೇದು. ಹೊಡಿಯೋರು ಇತಿಮಿತಿಯಲ್ಲಿ ಎಣ್ಣೆ ಹಾಕೋದ್ ಬಿಟ್ಟು ಚಾಲೆಂಜ್ ಮಾಡಿ, ಅದರಲ್ಲೇ ಮುಳುಗಿ ಸಾಯ್ಬೇಡಿ.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...