Enba ಅವಾರ್ಡ್ ಗೆ  ಬಿಗ್ – 3 ಬುಲೆಟ್ ಶೆಟ್ರ ಎಂಟ್ರಿ..

Date:

Enba ಅವಾರ್ಡ್ ಗೆ  ಬಿಗ್ – 3 ಬುಲೆಟ್ ಶೆಟ್ರ ಎಂಟ್ರಿ..

ಸುಮ್ನೆ ಕೂತು ಅಲ್ಲಿ ಹೀಗಾಯ್ತು, ಇಲ್ಲಿ ಹಾಗಾಯ್ತು ಅಂತಾ ಬರೋ ಸುದ್ದಿಯನ್ನ ಓದಿ ಎದ್ದು ಹೋಗುವ ಜಾಯಮ ಇವರದಲ್ಲ.. ಇಲ್ಲೇ ಡ್ರಾ ಇಲ್ಲೆ ಬಹುಮಾನ ಅಂತಾರಲ್ಲ ಆ ಕ್ಯಾಟಗರಿಯ ನಿರೂಪಕ ಇವ್ರು.. ಅಂದಹಾಗೆ ಅವರ ಸ್ಲೋಗನ್ ಕೂಡ ಇದೆ.. ಇವರು ಹಿಡಿದ ಸುದ್ದಿಗೆ ತಾರ್ಕಿಕ ಅಂತ್ಯ ಸಿಗೋವರೆಗು ಬಿಡೋರಲವಿಚಾವದು ಬೇರೆ ಯಾರು ಅಲ್ಲ, ನ್ಯೂಸ್ ಚಾನೆಲ್ ಆ್ಯಂಕರ್ ಗಳ ಪೈಕಿ ಆರಡಿ ಕಟೌಟ್, ಸುವರ್ಣ ನ್ಯೂಸ್ ನ ಕರೆಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ..

ನಿಮಗೆ ಬಿಗ್-3 ಅನ್ನೋ ಕಾರ್ಯಕ್ರಮದ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ.. ಬಿಗ್-3ಗೆ ಜಯಪ್ರಕಾಶ್ ಶೆಟ್ಟಿ ಅವರಿದ್ರೆ ಕಳೆ..  ಜನ ಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಹೇಳ್ತಾರೋ ಇಲ್ಲವೊ ಗೊತ್ತಿಲ್ಲ, ಅದೆಲ್ಲ ಈ ಬಿಗ್ -3 ಎಂಬ ವೇದಿಕೆಗೆ ಬರುತ್ತೆ.. ಇದಕ್ಕೆ ಕಾರಣ ಅವರ ನಂಬಿಕೆಯ ಪ್ರತಿರೂಪವಾಗಿರುವ ಬಿಗ್-3 ಹಾಗು ಅದರ ನಿರೂಪಕರಾದ ಜೆ.ಪಿ.ಶೆಟ್ಟಿ ಅವರು.. ಹೀಗಾಗೆ ಪ್ರತಿಯೊಂದು ಸುದ್ದಿಯ ಆಳ ಅಗಲ ಅಳೆದು ಶೆಟ್ರು ಕ್ಯಾಮರ ಮುಂದೆ ಕೂತ್ರೆ, ವರ್ಷಗಳ ಕಾಲ ಪರಿಹಾರವಾಗದ ಸಮಸ್ಯೆಯು ಗಂಟೆಗಳಲ್ಲೆ ಕ್ಲಿಯರ್ ಆಗಿ ಬಿಡುತ್ತೆ..

ಅಂದಹಾಗೆ ಜಯಪ್ರಕಾಶ್ ಶೆಟ್ಟಿ ಅವರು ಬಿಗ್ -3 ಕಾರ್ಯಕ್ರಮದ ಮೂಲಕ ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.. ಹುದ್ದೆಗೆ ತಕ್ಕ ಕೆಲಸ ಮಾಡದ ಯಾವುದೇ ಅಧಿಕಾರಿಯಾದ್ರು, ಜನರ ದನಿಯಾಗಿ, ತೂಕದ ಮಾತುಗಳನ್ನಾಡುವ ಶೆಟ್ರ ನಿರೂಪಣ ಶೈಲಿಗೆ ಜನತೆ ಈಗಾಗ್ಲೇ ಫಿದಾ ಆಗಿಯಾಗಿದೆ.. ಸದ್ಯ ಬಿಗ್-3 ಮೂಲಕ ಮನೆಮಾತದ ನೇರ ಮಾತುಗಳ ಬುಲೆಟ್ ಖ್ಯಾತಿ ಜೆ.ಪಿ.ಶೆಟ್ರುಬೆಸ್ಟ್ ಆ್ಯಂಕರ್ವಿಭಾಗದಲ್ಲಿ ಕಾಣಿಸಿಕೊಂಡಿದ್ದಾರೆ

Enba ಸಂಸ್ಥೆಯು ಪ್ರತಿವರ್ಷ ಉತ್ತಮ ಸುದ್ದಿವಾಹಿನಿ ಹಾಗು ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡುತ್ತ ಬಂದಿರುವ ಸಾಧಕರಿಗೆ ಗೌರವವನ್ನ ಸಲ್ಲಿಸುತ್ತ ಬರುತ್ತಿದೆ.. ಸದ್ಯ ಸುವರ್ಣ ನ್ಯೂಸ್ ನ ಕರೆಂಟ್ ಅಫೇರ್ಸ್ ಎಡಿಟರ್ ಆಗಿರುವ ಜಯಪ್ರಕಾಶ ಶೆಟ್ಟಿಯವರು ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ಎಂಟ್ರಿ ನೀಡಿರೋದು ಹೆಮ್ಮೆ‌ ಪಡುವ ವಿಚಾರವೆ ಅಲ್ವ..

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...