ತರಕಾರಿ ತರುವ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು…!

Date:

ತರಕಾರಿ ತರುವ ನೆಪದಲ್ಲಿ ಮಹಿಳೆಯನ್ನು ಕರೆದುಕೊಂಡು‌ ಹೋಗಿ ಕಾಮುಕರು ಸಾಮೂಹಿಕ‌ ಅತ್ಯಾಚರ ಎಸಗಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ದ ಸೋಲಂಪುರದಲ್ಲಿ ನಡೆದಿದೆ.


ಮೂರು ದಿನಗಳ‌ ಹಿಂದೆ ಮಹಿಳೆ ಮನೆ ಕೆಲಸಕ್ಕಾಗಿ ನೋಯ್ಡಾದ ಸ್ವರ್ಣ ನಗ್ರಿ ಪ್ರದೇಶಕ್ಕೆ ಬಂದಿದ್ದಾರೆ.‌ ಇದೇ ದಿನ ಸಂಜೆ ಮಾಲೀಕ‌ ವ್ಯಕ್ತಿಯೊಬ್ಬನ ಜೊತೆ ತರಕಾರಿ ತರಲೆಂದು ಕಳುಹಿಸಿದ್ದಾನೆ.


ತರಕಾರಿ ತರಲು‌ ಮಹಿಳೆಯನ್ನು ಕರೆದುಕೊಂಡು ಹೋದ ‌ವ್ಯಕ್ತಿ ಸೋಲಂಪುರಕ್ಕೆ ಕರೆದುಕೊಂಡು‌ ಹೋಗಿದ್ದಾನೆ‌. ಅಲ್ಲಿ ಇಬ್ಬರು ಮೊದಲೇ ಹಾಜರಿದ್ದರು. ಮೂವರು ಕಾಮುಕರು ಸೇರಿ ಅತ್ಯಾಚಾರ ಎಸಗುದ್ದಾರೆ ಎನ್ನಲಾಗಿದೆ. ಕಸ್ನಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ...

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...