ಜೇನುತುಪ್ಪ ಕೂದಲಿಗೆ ಅದ್ಭುತ ಔಷಧಿ ಹೇಗೆ ಗೊತ್ತಾ ?

Date:

ಕೂದಲಿನ ಬಗ್ಗೆ ವಿಶೇಷ ಆರೈಕೆ ಯಾರು ಮಾಡಲ್ಲಾ ಹೇಳಿ . ಸುಂದರವಾದ ಕೇಶ ಇರಬೇಕು ಅಂತಾ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ . ಕೂದಲು ಉದುರುವ ಸಮಸ್ಯ , ಬಾಲ ನೆರೆ , ಕೂದಲು ತುಂಡಾಗುವಿಕೆ ಹೀಗೆ ಸಾಕಷ್ಟು ಸಮಸ್ಯಗಳು ನಮ್ಮನ್ನ ಬಾಧಿಸುತ್ತವೆ . ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕೂದರು ಟಿಸಳು ಒಡೆಯುವುದು ಅಂದರೆ , ಸ್ಲ್ಪಿಟ್ ಹೇರ್ ಹುಣ್ಣುಮಕ್ಕಳಿಗೆ ಹೆಚ್ಚಾಗಿ ಕಾಡುತ್ತೆ .

 

ಸ್ಲ್ಪಿಟ್ ಹೇರ್ ಆಗಲು ಮುಖ್ಯ ಕಾರಣ ಏನು ?

ಇನ್ನೂ ಕಾರಣಗಳನ್ನ ನೋಡುತ್ತ ಹೋದರೆ , ಪೌಷ್ಠಿಕಾಂಶದ ಕೊರತೆ, ಕೂದಲಿನ ಕಳಪೆ ಆರೈಕೆ, ಒತ್ತಡ, ಕೊಳಕಾಗಿರುವುದು . ಮತ್ತು , ವಾಯು ಮಾಲಿನ್ಯಕ್ಕೆ ಸೇರಿದಂತೆ ಸಾಕಷ್ಟು ಕಾರಣಗಳು ಸಿಗುತ್ತವೆ . ಜೊತೆಗೆ ಕೂದಲಿನ ತುದಿಗಳು ಹಾಳಾಗಲು ಮುಖ್ಯ ಕಾರಣವೆಂದರೆ ತೇವಾಂಶ ಮತ್ತು ನೀರಿನ ಸಂಚಯನದ ಕೊರತೆ ಕೂಡಾ ಆಗಬಹುದು . ಅತಿಯಾದ ಶುಷ್ಕತೆ ಅಥವಾ ಬಿಸಿ ವಾತಾವರಣ ಇದ್ದರೆ ನೆತ್ತಿಯನ್ನು ಒಣಗಿಸುತ್ತದೆ . ಇದು ಅಂತಿಮವಾಗಿ ಟಿಸಳು ತುದಿಗಳಂತಹ ಕೂದಲಿನ ಸಮಸ್ಯೆಗಳನ್ನು ಪ್ರಚೋದಿಸುತ್ತದೆ.

ಪರಿಹಾರ ಏನು ಮಾಡಬಹುದು ?

ನಿಮ್ಮ ಕೂದಲಿಗೆ ಜೇನುತುಪ್ಪವನ್ನು ಬಳಸಲು, ಒಂದು ಬಟ್ಟಲಿನಲ್ಲಿ 3 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಮೊಸರು ಮತ್ತು 1 ಟೀಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ.
ಈಗ ನೀವು ಅವುಗಳನ್ನು ಚೆನ್ನಾಗಿ ಬೆರೆಸಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಇಟ್ಟುಕೊಂಡ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಇದು ಒಂದೆ ಬಾರಿಗೆ ಸರಿ ಹೋಗಲು ಸಾಧ್ಯವಿಲ್ಲ ‌ , ಆಗಾಗ್ಗ ಹೀಗೆ ಮಾಡುತ್ತಿದ್ದರೆ ಈ ಸ್ಲ್ಪಿಟ್ ಹೇರ್ ಸಮಸ್ಯ ನಿವಾರಣೆಯಾಗುತ್ತೆ .

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...