ಜೇನುತುಪ್ಪ ಕೂದಲಿಗೆ ಅದ್ಭುತ ಔಷಧಿ ಹೇಗೆ ಗೊತ್ತಾ ?

Date:

ಕೂದಲಿನ ಬಗ್ಗೆ ವಿಶೇಷ ಆರೈಕೆ ಯಾರು ಮಾಡಲ್ಲಾ ಹೇಳಿ . ಸುಂದರವಾದ ಕೇಶ ಇರಬೇಕು ಅಂತಾ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ . ಕೂದಲು ಉದುರುವ ಸಮಸ್ಯ , ಬಾಲ ನೆರೆ , ಕೂದಲು ತುಂಡಾಗುವಿಕೆ ಹೀಗೆ ಸಾಕಷ್ಟು ಸಮಸ್ಯಗಳು ನಮ್ಮನ್ನ ಬಾಧಿಸುತ್ತವೆ . ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಕೂದರು ಟಿಸಳು ಒಡೆಯುವುದು ಅಂದರೆ , ಸ್ಲ್ಪಿಟ್ ಹೇರ್ ಹುಣ್ಣುಮಕ್ಕಳಿಗೆ ಹೆಚ್ಚಾಗಿ ಕಾಡುತ್ತೆ .

 

ಸ್ಲ್ಪಿಟ್ ಹೇರ್ ಆಗಲು ಮುಖ್ಯ ಕಾರಣ ಏನು ?

ಇನ್ನೂ ಕಾರಣಗಳನ್ನ ನೋಡುತ್ತ ಹೋದರೆ , ಪೌಷ್ಠಿಕಾಂಶದ ಕೊರತೆ, ಕೂದಲಿನ ಕಳಪೆ ಆರೈಕೆ, ಒತ್ತಡ, ಕೊಳಕಾಗಿರುವುದು . ಮತ್ತು , ವಾಯು ಮಾಲಿನ್ಯಕ್ಕೆ ಸೇರಿದಂತೆ ಸಾಕಷ್ಟು ಕಾರಣಗಳು ಸಿಗುತ್ತವೆ . ಜೊತೆಗೆ ಕೂದಲಿನ ತುದಿಗಳು ಹಾಳಾಗಲು ಮುಖ್ಯ ಕಾರಣವೆಂದರೆ ತೇವಾಂಶ ಮತ್ತು ನೀರಿನ ಸಂಚಯನದ ಕೊರತೆ ಕೂಡಾ ಆಗಬಹುದು . ಅತಿಯಾದ ಶುಷ್ಕತೆ ಅಥವಾ ಬಿಸಿ ವಾತಾವರಣ ಇದ್ದರೆ ನೆತ್ತಿಯನ್ನು ಒಣಗಿಸುತ್ತದೆ . ಇದು ಅಂತಿಮವಾಗಿ ಟಿಸಳು ತುದಿಗಳಂತಹ ಕೂದಲಿನ ಸಮಸ್ಯೆಗಳನ್ನು ಪ್ರಚೋದಿಸುತ್ತದೆ.

ಪರಿಹಾರ ಏನು ಮಾಡಬಹುದು ?

ನಿಮ್ಮ ಕೂದಲಿಗೆ ಜೇನುತುಪ್ಪವನ್ನು ಬಳಸಲು, ಒಂದು ಬಟ್ಟಲಿನಲ್ಲಿ 3 ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಮೊಸರು ಮತ್ತು 1 ಟೀಸ್ಪೂನ್ ಆಲಿವ್ ಎಣ್ಣೆಯನ್ನು ಸೇರಿಸಿ.
ಈಗ ನೀವು ಅವುಗಳನ್ನು ಚೆನ್ನಾಗಿ ಬೆರೆಸಿ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಇಟ್ಟುಕೊಂಡ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಇದು ಒಂದೆ ಬಾರಿಗೆ ಸರಿ ಹೋಗಲು ಸಾಧ್ಯವಿಲ್ಲ ‌ , ಆಗಾಗ್ಗ ಹೀಗೆ ಮಾಡುತ್ತಿದ್ದರೆ ಈ ಸ್ಲ್ಪಿಟ್ ಹೇರ್ ಸಮಸ್ಯ ನಿವಾರಣೆಯಾಗುತ್ತೆ .

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...