ಗಣೇಶೋತ್ಸವಕ್ಕೆ ನೋ ಎಂದ ಸುಪ್ರೀಂಕೋರ್ಟ್

Date:

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿತ್ತು . ಆದರೆ ಅಲ್ಲಿ ನಾಳೆ ಗಣೇಶೋತ್ಸವ ಆಚರಣೆ ಇಲ್ಲ . ಈ ಬಗ್ಗೆ ಈಗ ಸುಪ್ರೀಂಕೋರ್ಟ್ ಆದೇಶ ನೀಡಿದೆ . ಈ ವಿಚಾರ ಸಂಬಂಧ ಯಥಾಸ್ಥಿತಿ ಎರಡೂ ಪಕ್ಷಗಳೂ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದು , . ನಾಳೆ ಗಣೇಶೋತ್ಸವ ಮಾಡುವ ಹಾಗಿಲ್ಲ ಎಂದು ಆದೇಶಿಸಿದೆ .

Share post:

Subscribe

spot_imgspot_img

Popular

More like this
Related

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ

ಮಹಿಳಾ ಸಹೋದ್ಯೋಗಿಗೆ ಕಿರುಕುಳ ಆರೋಪ: ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ಬಂಧನ ಬೆಂಗಳೂರು: ಮಹಿಳಾ...

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ ವಜಾ

ಐಟಿ ದಿಗ್ಗಜ ಒರಾಕಲ್ ನಲ್ಲಿ ಭಾರಿ ಲೇಆಫ್: ಭಾರತದಲ್ಲಿ 12 ಸಾವಿರ ಸಿಬ್ಬಂದಿ...

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ...

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ?

ಒಂದು ಕಪ್ ‘ಕಾಫಿ’ ಕುಡಿಯುವುದರಿಂದ ಸಿಗುವ ಲಾಭಗಳೇನು ಗೊತ್ತಾ? ನಮ್ಮ ದೈನಂದಿನ ಜೀವನದಲ್ಲಿ...