K. L ರಾಹುಲ್ ನಾಯಕತ್ವದ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು..?

Date:

K. L ರಾಹುಲ್ ನಾಯಕತ್ವದ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದೇನು..?

ಕನ್ನಡಿಗ ಕೆ.ಎಲ್ ರಾಹುಲ್ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೇ ಕರೆಯಲ್ಪಡುತ್ತಿದ್ದಾರೆ. ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟ್ ಬೀಸಬಲ್ಲ ರಾಹುಲ್ , ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಆಧಾರವಾಗಿದ್ದಾರೆ. ಅಗತ್ಯವಿದ್ದಾಗ ತಂಡವನ್ನು ಮುನ್ನೆಡೆಸಲು ಕೂಡ ಕರ್ನಾಟಕದ ಈ ಆಟಗಾರ ರೆಡಿ..!

ರಾಹುಲ್ ಈಗ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯು ಎ ಇ ನಲ್ಲಿ ನಡೆಯಲಿರುವ 13 ನೇ ಆವೃತ್ತಿ ಐ ಪಿ ಎಲ್ ನಲ್ಲಿ ಪಂಜಾಬ್ ತಂಡವನ್ನು ನಮ್ಮ ರಾಹುಲ್ ಮುನ್ನೆಡೆಸುತ್ತಿದ್ದಾರೆ .

ಪಂಜಾಬ್ ಪರ ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು ರಾಹುಲ್. 2018 ರಲ್ಲಿ 14 ಪಂದ್ಯಗಳನ್ನು ಆಡಿದ್ದ ರಾಹುಲ್ 6 ಅರ್ಧಶತಕಗಳ ಸಹಿತ ಒಟ್ಟು 659 ರನ್ ಬಾರಿಸಿದ್ದರು . 2019ರ ಆವೃತ್ತಿಯಲ್ಲಿ 1 ಶತಕ ಮತ್ತು 6 ಅರ್ಧಶತಕದೊಂದಿಗೆ 593ರನ್ ಬಾರಿಸಿ ಮಿಂಚಿದ್ದರು‌ .

ಈ ಬಾರಿ ರಾಹುಲ್ ತಂಡದ ಸದಸ್ಯ ಮಾತ್ರವಲ್ಲದೆ ಅವರು ತಂಡದ ನಾಯಕ ಕೂಡ ‌..

ಇನ್ನು ರಾಹುಲ್ ನಾಯಕತ್ವದ ಬಗ್ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್, ಕನ್ನಡಿಗರೇ ಆದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ವಿಶ್ವಾಸದ‌ ನುಡಿಗಳನ್ನಾಡಿದ್ದಾರೆ .

ಕೆ ಎಲ್ ರಾಹುಲ್ ಗೆ ಅಂತಾರಾಷ್ಟ್ರೀಯ ಕ್ರಿಕೆಟಿನ ಅನುಭವ ಚೆನ್ನಾಗಿದೆ .ಹಾಗಾಗಿ ಅವರು ತಂಡವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಅನಿಲ್‌ ಕುಂಬ್ಳೆ ಹೇಳಿದ್ದಾರೆ .

ಕೆ ಎಲ್ ರಾಹುಲ್ ಬಹಳ ನಿರಾಳಾರಗಿದ್ದಾರೆ . ಅವರು ಪ್ರಬುದ್ಧ ಆಟಗಾರ . ಅವರ ಬಗ್ಗೆ ಬಹಳ ಹಿಂದಿನಿಂದಲೂ ನನಗೆ ಅರಿವಿದೆ . ಕಳೆದ ಎರಡು ವರ್ಷಗಳಿಂದ ಪಂಜಾಬ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ ಎಂದು ವಿಶ್ವಕಂಡ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬರಾದ ಕನ್ನಡಿಗ, ,IPL ನಲ್ಲಿ ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ನುಡಿದಿದ್ದಾರೆ .

 ಆಟ ಆಡೋ ವಯಸ್ಸಲ್ಲಿ ಉದ್ಯಮಿಯಾದ…!

ಮೇಘನಾ ರಾಜ್ ಕ್ಷಮೆಕೋರಿದ ಇಂದ್ರಜಿತ್ ಲಂಕೇಶ್ ..!

ಡ್ರಸ್ ವಿಚಾರದಲ್ಲಿ `ಕಿರಿಕ್’ ; ಕಣ್ಣೀರಿಟ್ಟ ಸಂಯುಕ್ತಾ ಹೆಗ್ಡೆ ..!

ಯಾವ್ದೇ ಕಾರಣಕ್ಕೂ ಆರ್ ಸಿಬಿ ಬಿಡಲ್ಲ ಅಂದ್ರು ವಿರಾಟ್ ಕೊಹ್ಲಿ..!

ಒಂದಲ್ಲ ಎರಡಲ್ಲ 400 ಕಂಪನಿಗಳ ಒಡೆಯ..!

ತುಪ್ಪದ ಬೆಡಗಿ ರಾಗಿಣಿ ಅರೆಸ್ಟ್ ..!

 ಕನ್ನಡಿಗ ರಾಹುಲ್ ಅದ್ಭುತ ಫಾರ್ಮ್ ಈ ವಿಕೆಟ್ ಕೀಪರ್ ಗಳಿಗೆ ತಲೆನೋವು..!

PUBG ಬ್ಯಾನ್ ಮಾಡಿದ್ದಕ್ಕೆ ಚೀನಾದ ಬಿಟ್ಟಿ ಉಪದೇಶ..!

ತುಪ್ಪದ ಬೆಡಗಿ ರಾಗಿಣಿಗೆ ಶಾಕ್..! ಬೆಳ್ಳಂಬೆಳಗ್ಗೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ..!

ಸ್ಪೂನ್ ಬಿಟ್ಟು ಕೈಯಲ್ಲೇ ಊಟ ಮಾಡುವುದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಈ ದೆವ್ವದ ಮನೆಗಳು ಗೊತ್ತಾ?

ಕನ್ನಡಿಗ ರಾಹುಲ್ ನಾಯಕತ್ವ ಗುಣಕ್ಕೆ ಧೋನಿ, ಕೊಹ್ಲಿ, ಶರ್ಮಾ ಸ್ಫೂರ್ತಿಯಂತೆ…!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...