ಕನಸು ಕಮರುವ ಮುನ್ನ ಗೆಲುವಿನ ಕಡಲು ಮುಟ್ತಾಳಾ ‘ಕಮಲಿ’…?

Date:

ಝೀ ಕನ್ನಡ ವಾಹಿನಿಯ ಮೂಲಕ ಇಂದಿನಿಂದ ಪ್ರತಿ ಸೋಮವಾರ- ಶುಕ್ರವಾರ ಸಂಜೆ 7 ಗಂಟೆಗೆ ‘ಕಮಲಿ’ ನಿಮ್ಮ ಮನೆಗೆ ಬರುತ್ತಿದ್ದಾಳೆ.
ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿ ಬರುತ್ತಿದೆ. ಸತ್ವ ಮೀಡಿಯಾ ಪ್ರೊಡಕ್ಷನ್ಸ್ ನವರು ಇದಕ್ಕೆ ಬಂಡವಾಳ ಹಾಕಿದ್ದಾರೆ. ರೋಹಿತ್ ಕುಮಾರದ ಸಹ ನಿರ್ಮಾಪಕರು.


ಓದುವ ಕಮಲಿಯ ಆಸೆ ಬೆಂಕಿಗೆ ಬಲಿಯಾಯಿತು. ಆದರೆ, ಆಗಲ್ಲ ಎಂದು ಸುಮ್ಮನೇ ಕೈಕಟ್ಟಿ ಕುಳಿತವಳಲ್ಲ ಈ ಕಮಲಿ. ಛಲ ಬಿಡದೆ , ಕೆಸರಿನಲ್ಲಿ ಅರಳಿದ ಕಮಲಿಯ ಕಥೆಯಿದು.


ಸೋಮವಾರದಿಂದ ಶುಕ್ರವಾರದವರೆಗೆ ಒಂದೊಳ್ಳೆ ಸಂದೇಶ,‌ಮನರಂಜನೆ ಜೊತೆಗೆ ಸಂಜೆ 7 ಗಂಟೆಗೆ ನಿಮ್ಮ ಮನೆಗೆ ಬರುವ ಕಮಲಿಯನ್ನು ಸ್ವಾಗತಿಸಿ. ಈ ಒಂದೊಳ್ಳೆ ಕೌಟುಂಬಿಕ ಧಾರವಾಹಿಯನ್ನು ನೀವು ಮಿಸ್ ಮಾಡ್ದೇ ನೋಡ್ತೀರಲ್ವಾ?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...