ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

Date:

ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

ಕಳೆದ ವಾರ ಟಿಆರ್ ಪಿ ಅಲ್ಲಿ ಬಾರಿ ಏರಿಕೆ ಕಂಡು ಬಂದಿದೆ.. ಜನ ಮನರಂಜನೆ ಚಾನೆಲ್ ಗಳನ್ನ ಬಿಟ್ಟು ನ್ಯೂಸ್ ಚಾನೆಲ್ ಮೊರೆ ಹೋಗಿರುವುದು ಎದ್ದು ಕಾಣ್ತಿದೆ.. ಯಾಕಂದ್ರೆ ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳ ಸುದ್ದಿಯನ್ನ ಪ್ರಸಾರ ಮಾಡುವಲ್ಲಿ ಯಾವುದೇ ನ್ಯೂಸ್ ಚಾನೆಲ್ ಗಳು ಸಹ ಹಿಂದೆ ಬಿದ್ದಿರಲಿಲ್ಲ.. ಹೀಗಾಗೆ ರೇಟಿಂಗ್ ದುಪ್ಪಟ್ಟಾಗಿದೆ..

ಹೌದು ಇಂದು ಬಿಡುಗಡೆಗೊಂಡಿರುವ ರೇಟಿಂಗ್ ನಲ್ಲಿ ಚಾನೆಲ್ ಗಳ ವಿವರ ಇಂತಿದೆ.. ಎಂದಿನಂತೆ ಮೊದಲ ಸ್ಥಾನದಲ್ಲಿ ಉಳಿದಿರುವ ಟಿವಿ 9 ರೇಟಿಂಗ್ ಬರೋಬ್ಬರಿ 192 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಇನ್ನೂ 60 ರಿಂದ 80 ರ ಆಸುಪಾಸಿನಲ್ಲಿ ಇರುತ್ತಿದ್ದ ಪಬ್ಲಿಕ್ ಟಿವಿ ರೇಟಿಂಗ್ 121 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಈ ಸಾಲಿನಲ್ಲಿ ಸುವರ್ಣ ನ್ಯೂಸ್ ಏನು ಹಿಂದೆ ಬಿದ್ದಿಲ್ಲ.. ಇದರ ರೇಟಿಂಗ್ ಕೂಡ 99 ಕ್ಕೆ ಏರಿಕೆ ಯಾಗಿದೆ.. ಹೀಗಾಗೆ ಈ ಮೂರು ಚಾನೆಲ್ ಗಳು ಮೊದಲ ಮೂರು ಸ್ಥಾನಗಳನ್ನ ತಮ್ಮ ಬಳಿಯೇ ಭದ್ರವಾಗಿಸಿಕೊಂಡಿವೆ..

ಇವುಗಳ ಜೊತೆಗೆ ನ್ಯೂಸ್ 18 ಕನ್ನಡ 70 ಟಿಆಪ್ ಪಿಯನ್ನ ಪಡೆದುಕೊಂಡಿದ್ದು, 50ರ ಗಡಿದಾಟಿ ಮುಂದೆ ಬಂದಿದೆ.. ನಂತರದ ಸ್ಥಾನದಲ್ಲಿರುವ ದಿಗ್ವಿಜಯ ನ್ಯೂಸ್ 32, ಬಿಟಿವಿ 24, ಟಿವಿ 5 ಚಾನೆಲ್ 19, ಪ್ರಜಾ ಟಿವಿ 12, ಉದಯ ನ್ಯೂಸ್ 9, ರಾಜ್ ನ್ಯೂಸ್ 7, ನ್ಯೂಸ್ ಎಕ್ಸ್ ಕನ್ನಡ 5 ರೇಟಿಂಗ್ ಅನ್ನ ಪಡೆದು ನಂತರದ ಸ್ಥಾನದಲ್ಲಿವೆ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...