ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

Date:

ಉತ್ತುಂಗಕ್ಕೇರಿದ ಚಾನೆಲ್ ಗಳ ಟಿಆರ್ ಪಿ..!! ಕಾರಣವೇನು ಗೊತ್ತಾ..?

ಕಳೆದ ವಾರ ಟಿಆರ್ ಪಿ ಅಲ್ಲಿ ಬಾರಿ ಏರಿಕೆ ಕಂಡು ಬಂದಿದೆ.. ಜನ ಮನರಂಜನೆ ಚಾನೆಲ್ ಗಳನ್ನ ಬಿಟ್ಟು ನ್ಯೂಸ್ ಚಾನೆಲ್ ಮೊರೆ ಹೋಗಿರುವುದು ಎದ್ದು ಕಾಣ್ತಿದೆ.. ಯಾಕಂದ್ರೆ ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಶ್ರೀಗಳ ಸುದ್ದಿಯನ್ನ ಪ್ರಸಾರ ಮಾಡುವಲ್ಲಿ ಯಾವುದೇ ನ್ಯೂಸ್ ಚಾನೆಲ್ ಗಳು ಸಹ ಹಿಂದೆ ಬಿದ್ದಿರಲಿಲ್ಲ.. ಹೀಗಾಗೆ ರೇಟಿಂಗ್ ದುಪ್ಪಟ್ಟಾಗಿದೆ..

ಹೌದು ಇಂದು ಬಿಡುಗಡೆಗೊಂಡಿರುವ ರೇಟಿಂಗ್ ನಲ್ಲಿ ಚಾನೆಲ್ ಗಳ ವಿವರ ಇಂತಿದೆ.. ಎಂದಿನಂತೆ ಮೊದಲ ಸ್ಥಾನದಲ್ಲಿ ಉಳಿದಿರುವ ಟಿವಿ 9 ರೇಟಿಂಗ್ ಬರೋಬ್ಬರಿ 192 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಇನ್ನೂ 60 ರಿಂದ 80 ರ ಆಸುಪಾಸಿನಲ್ಲಿ ಇರುತ್ತಿದ್ದ ಪಬ್ಲಿಕ್ ಟಿವಿ ರೇಟಿಂಗ್ 121 ಕ್ಕೆ ಏರಿಕೆಯಾಗಿ ಬಿಟ್ಟಿದೆ.. ಈ ಸಾಲಿನಲ್ಲಿ ಸುವರ್ಣ ನ್ಯೂಸ್ ಏನು ಹಿಂದೆ ಬಿದ್ದಿಲ್ಲ.. ಇದರ ರೇಟಿಂಗ್ ಕೂಡ 99 ಕ್ಕೆ ಏರಿಕೆ ಯಾಗಿದೆ.. ಹೀಗಾಗೆ ಈ ಮೂರು ಚಾನೆಲ್ ಗಳು ಮೊದಲ ಮೂರು ಸ್ಥಾನಗಳನ್ನ ತಮ್ಮ ಬಳಿಯೇ ಭದ್ರವಾಗಿಸಿಕೊಂಡಿವೆ..

ಇವುಗಳ ಜೊತೆಗೆ ನ್ಯೂಸ್ 18 ಕನ್ನಡ 70 ಟಿಆಪ್ ಪಿಯನ್ನ ಪಡೆದುಕೊಂಡಿದ್ದು, 50ರ ಗಡಿದಾಟಿ ಮುಂದೆ ಬಂದಿದೆ.. ನಂತರದ ಸ್ಥಾನದಲ್ಲಿರುವ ದಿಗ್ವಿಜಯ ನ್ಯೂಸ್ 32, ಬಿಟಿವಿ 24, ಟಿವಿ 5 ಚಾನೆಲ್ 19, ಪ್ರಜಾ ಟಿವಿ 12, ಉದಯ ನ್ಯೂಸ್ 9, ರಾಜ್ ನ್ಯೂಸ್ 7, ನ್ಯೂಸ್ ಎಕ್ಸ್ ಕನ್ನಡ 5 ರೇಟಿಂಗ್ ಅನ್ನ ಪಡೆದು ನಂತರದ ಸ್ಥಾನದಲ್ಲಿವೆ..

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...