ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ಹಾಗಾದ್ರೆ ಇದನ್ನು‌‌ ನೋಡಿ…!

Date:

ನೀವು ನಿಮ್ಮ‌ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ನಿಮ್ಮ‌ ಭಾವನೆ ಹೇಳಿಕೊಳ್ಳುವುದು ಬೇಕಾ..? ಬೇಡ? ಅಂತ ಯೋಚ್ನೆ‌ ಮಾಡ್ತಿದ್ದೀರ? ಹಾಗಾದ್ರೆ ಈ ಕಿರುಚಿತ್ರವನ್ನು ನೋಡಿ, ನೀವು ಖಂಡಿತಾ ಬದಲಾಗ್ತೀರಿ….ನಿಮ್ಮ‌ ಮನಸ್ಸಿನ ಭಾವನೆಗಳನ್ನು ಕೂಡಲೇ ಹೇಳಿಕೊಳ್ಳುತ್ತೀರಿ…!


ನಮ್ ಟಾ-ಕೀಸ್ , ದೊಡ್ಮನೆ ಕಂಬೈನ್ಸ್ ನವರ ನಿರ್ಮಾಣದ ‘ ಮರೆಯದೆ ಕ್ಷಮಿಸು-ಮರೆಯಾದರೆ’ ಕಿರುಚಿತ್ರವಿದು.
ದರ್ಶನ್ ನಿರ್ದೇಶಿಸಿದ್ದಾರೆ. ಸುಪ್ರೀತ್ ದೊಡ್ಮನೆ, ಪ್ರಜ್ಞಾಭಟ್, ಅಂಕಿತ ರಾಜ್ ಅಭಿನಯಿಸಿದ್ದಾರೆ.

‘ಮನಸ್ಸಿನ ಭಾವನೆಗಳನ್ನ ಹೇಳ್ಕೊಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ಕೋಬೇಡಿ, ಮುಂದೊಂದು‌ ದಿನ ನಾವು ಟೈಮ್ ಕೊಟ್ರು, ಆ ದೇವ್ರು ನಮಗೆ ಟೈಮ್ ಕೊಡಲ್ಲ, ಬಯಸಿ ಬಂದದ್ದನ್ನ ತಿರಸ್ಕರಿಸ್ತೀವಿ, ಕಳೆದುಕೊಂಡ ಮೇಲೆ ಪರಿತಪಿಸ್ತೀವಿ ಎಂಬ ಸಂದೇಶ ನೀಡುವ ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ನೋಡಿ…ಇಷ್ಟವಾಗುತ್ತೆ.

Share post:

Subscribe

spot_imgspot_img

Popular

More like this
Related

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಹತ್ಯೆ!

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ ಬೆಂಗಳೂರು,...

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...