ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ಹಾಗಾದ್ರೆ ಇದನ್ನು‌‌ ನೋಡಿ…!

Date:

ನೀವು ನಿಮ್ಮ‌ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ತಿದ್ದೀರ? ನಿಮ್ಮ‌ ಭಾವನೆ ಹೇಳಿಕೊಳ್ಳುವುದು ಬೇಕಾ..? ಬೇಡ? ಅಂತ ಯೋಚ್ನೆ‌ ಮಾಡ್ತಿದ್ದೀರ? ಹಾಗಾದ್ರೆ ಈ ಕಿರುಚಿತ್ರವನ್ನು ನೋಡಿ, ನೀವು ಖಂಡಿತಾ ಬದಲಾಗ್ತೀರಿ….ನಿಮ್ಮ‌ ಮನಸ್ಸಿನ ಭಾವನೆಗಳನ್ನು ಕೂಡಲೇ ಹೇಳಿಕೊಳ್ಳುತ್ತೀರಿ…!


ನಮ್ ಟಾ-ಕೀಸ್ , ದೊಡ್ಮನೆ ಕಂಬೈನ್ಸ್ ನವರ ನಿರ್ಮಾಣದ ‘ ಮರೆಯದೆ ಕ್ಷಮಿಸು-ಮರೆಯಾದರೆ’ ಕಿರುಚಿತ್ರವಿದು.
ದರ್ಶನ್ ನಿರ್ದೇಶಿಸಿದ್ದಾರೆ. ಸುಪ್ರೀತ್ ದೊಡ್ಮನೆ, ಪ್ರಜ್ಞಾಭಟ್, ಅಂಕಿತ ರಾಜ್ ಅಭಿನಯಿಸಿದ್ದಾರೆ.

‘ಮನಸ್ಸಿನ ಭಾವನೆಗಳನ್ನ ಹೇಳ್ಕೊಳೋದ್ರಲ್ಲಿ ಟೈಮ್ ವೇಸ್ಟ್ ಮಾಡ್ಕೋಬೇಡಿ, ಮುಂದೊಂದು‌ ದಿನ ನಾವು ಟೈಮ್ ಕೊಟ್ರು, ಆ ದೇವ್ರು ನಮಗೆ ಟೈಮ್ ಕೊಡಲ್ಲ, ಬಯಸಿ ಬಂದದ್ದನ್ನ ತಿರಸ್ಕರಿಸ್ತೀವಿ, ಕಳೆದುಕೊಂಡ ಮೇಲೆ ಪರಿತಪಿಸ್ತೀವಿ ಎಂಬ ಸಂದೇಶ ನೀಡುವ ಈ ಕಿರುಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ನೋಡಿ…ಇಷ್ಟವಾಗುತ್ತೆ.

Share post:

Subscribe

spot_imgspot_img

Popular

More like this
Related

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...