ಮಾತಿಲ್ಲದ ಮೆರುಗು

Date:

ಗಿರವಿಗಿಟ್ಟಿದ್ದ ಗಡಿಯಾರ
ಇಂದೇಕೋ ಮುಂದಿನ ದಿನವ
ನೆನೆದು ಅಳುತ್ತಲಿತ್ತು
ಯೌವ್ವನದ ಅಮಲಲ್ಲಿ
ಅಂಬಿಗನಿಲ್ಲದ ದೋಣಿಯನೇರಿ
ಕುಂತವನು ತಂತ್ರ-ಕುತಂತ್ರಗಳ
ಮಂತ್ರಗಳ ಜಪಿಸುವ
ಜಗವ ಶಪಿಸುತ ಕಾಲಹರಣವ
ಮಾಡುತಲಿರುವ
ಕಾವ್ಯದತ್ತ ನುಡಿವನಿಲ್ಲಿ
ಮಾತು ಮಾತಿಗೆ
ಜೋತು ಬೀಳುವ ಬದಲು
ಮೌನದಿ ಕೂತು ಗೆಲುವ
ಸೇತುವೆಯನೇರುವ
ಯೋಜನೆಯ ರೂಪಿಸುವ.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...