ಮಾತಿಲ್ಲದ ಮೆರುಗು

Date:

ಗಿರವಿಗಿಟ್ಟಿದ್ದ ಗಡಿಯಾರ
ಇಂದೇಕೋ ಮುಂದಿನ ದಿನವ
ನೆನೆದು ಅಳುತ್ತಲಿತ್ತು
ಯೌವ್ವನದ ಅಮಲಲ್ಲಿ
ಅಂಬಿಗನಿಲ್ಲದ ದೋಣಿಯನೇರಿ
ಕುಂತವನು ತಂತ್ರ-ಕುತಂತ್ರಗಳ
ಮಂತ್ರಗಳ ಜಪಿಸುವ
ಜಗವ ಶಪಿಸುತ ಕಾಲಹರಣವ
ಮಾಡುತಲಿರುವ
ಕಾವ್ಯದತ್ತ ನುಡಿವನಿಲ್ಲಿ
ಮಾತು ಮಾತಿಗೆ
ಜೋತು ಬೀಳುವ ಬದಲು
ಮೌನದಿ ಕೂತು ಗೆಲುವ
ಸೇತುವೆಯನೇರುವ
ಯೋಜನೆಯ ರೂಪಿಸುವ.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...