ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ…

Date:

ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ

ಇಂದು ನೇಪಾಳದ ಕಠ್ಮಂಡುವಿನ ತಹ್ರತುಮ್​​ ಜಿಲ್ಲೆಯ ಪಾಥಿಭಾರ್ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನೇಪಾಳದ ವಿದೇಶಾಂಗ ಸಚಿವ ರಬೀಂದ್ರ ಪ್ರಸಾದ್ಸೇರಿ 6 ಜನ ಸಾವನ್ನಪ್ಪಿದ್ದಾರೆ.. ಪಾಥಿಭಾರ್ದೇವಾಲಯಕ್ಕೆ ಭೇಟಿ ನೀಡಿ ಕಠ್ಮಂಡುವಿಗೆ ವಾಪಸ್ಬರುತ್ತಿದ್ದ ವೇಳೆ ಹೆಲಿಕಾಪ್ಟರ್ಅಪಘಾತಕ್ಕೀಡಾಗಿದೆ.

ಹೆಲಿಕಾಪ್ಟರ್ಅಪಘಾತದಲ್ಲಿ ಪ್ರವಾಸೋದ್ಯಮದ ಸಹದ್ಯೋಗಿ ಆಂಗ ಚೈರಿಂಗ್ ಶೆರ್ಪಾ, ಕ್ಯಾಪ್ಟನ್ಪ್ರಭಾಕರ್ಕೆಸಿ,  ಭದ್ರತಾ ಸಿಬ್ಬಂದಿ ಅರ್ಜುನ್ಘಿಮಿರ್​, ಪ್ರಧಾನ ಮಂತ್ರಿ ಸಹಾಯಕ ಯುಬರಾಜ್ದಹಾಲ್ಡೆಪ್ಯೂಟಿ ಡೈರೆಕ್ಟರ್​​ ಬಿರೇಂದ್ರ ಶ್ರೇಸ್ತಾ ಹಾಗೂ ಇಂಜಿನಿಯರ್ ಧುರುಬಾ ದಾಸ್ಮೃತಪಟ್ಟಿರುವುದಾಗಿ ತಿಳಿದು ಬಂದಿದೆ..

Share post:

Subscribe

spot_imgspot_img

Popular

More like this
Related

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...