ಒಳಹೃದಯ-ಜಗಹೃದಯ

Date:

ದೇಹವು ನೂರೆಂಟು ದಾಹದೊಳು ದಹಿಸಿ
ಧನ-ಕನಕಗಳ ಸ್ರವಿಸಿ‌
ಸೊಕ್ಕಿನಿಂದಲಿ ಪರರ ದೂಷಿಸುತ
ದಾನ-ಧರ್ಮವ ಮರೆಯುವ
ಮೂಳೆಮಾಂಸಕೆ ಕಾವ್ಯದತ್ತನು
ಹಣತೆಯ ಹಿಡಿದು
ತಂದು ನುಡಿದಿಹನು
ಉಸಿರಿಲ್ಲದ ಹಣಕೆ
ಹೆಸರುಳಿಸುವ ತಲೆಬರಹಗಳಿಲ್ಲ
ಉಸಿರು ಜಗದಸಿರಾಗಲು
ಜ್ಞಾನಾಕ್ಷರದ ಜೋಳಿಗೆಯು ತುಂಬಿ
ಸಂಬಂಧಗಳ ನಂಬಿ
ಬಡಬಗ್ಗರ ಒಳಹೃದಯವ
ಅಪ್ಪುವಂತಿರಬೇಕು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...