ದೀಪಕ್ ಹತ್ಯೆಯನ್ನೂ ಖಂಡಿಸ್ತೀನಿ; ಯಾರು ಕೇಳಿಸಿಕೊಳ್ತಿಲ್ಲ…!

Date:

“ನಾನು ದೀಪಕ್ ಹತ್ಯೆಯನ್ನೂ ಖಂಡಿಸ್ತೀನಿ. ಆದ್ರೆ, ಯಾರು ಇದನ್ನು ಕೇಳಿಸಿಕೊಳ್ತಿಲ್ಲ…’’!


ಹೀಗಂತ ಹೇಳಿದ್ದು ಬಹುಭಾಷ ನಟ ಪ್ರಕಾಶ್ ರೈ, ನಾನು ಯಾವುದಕ್ಕೂ ಸೀಮಿತನಲ್ಲ. ನಾನು ಮೊದಲು ಮನುಷ್ಯ. ದೀಪಕ್ ಹತ್ಯೆ ಸಹ ಖಂಡಿನೀಯ. ನಾನು ಇದನ್ನು ಖಂಡಿಸ್ತೀನಿ. ಧರ್ಮ, ಪಂಥದ ಹಿನ್ನೆಲೆಯಿಂದ ನೋಡುವ ಬದಲು ಆ ಒಬ್ಬ ಮನುಷ್ಯ ಎಂಬ ದೃಷ್ಟಿಯಲ್ಲಿ ನೋಡಬೇಕು ಎಂದು ಹೇಳಿದ್ದಾರೆ.


ಒಳ್ಳೆಯ ಕೆಲಸ ಯಾರೇ ಮಾಡಲಿ ಅವರ ಜೊತೆ ನಾನಿರುತ್ತೇನೆ. ಮನಷ್ಯರು ಮನಷ್ಯರ ಜೊತೆ ಇರಬೇಕಲ್ಲವೇ? ಎಂದು ಹೇಳಿದ್ರು. ಬಜರಂಗದಳದವರು ರಕ್ತದಾನ ಶಿಬಿರ ನಡೆಸಿದರೆ ಹೋಗುತ್ತೀರ ಎಂದು ಕೇಳಿದಾಗ, ಖಂಡಿತಾ ಹೋಗುತ್ತೇನೆ. ಅವರಿಗೆ ಕರೆಯಲು ಹೇಳಿ ಎಂದರು.
ಸೈದ್ಧಾಂತಿಕ ವಿಚಾರಗಳು ಏನೇ ಇರಲಿ, ಒಳ್ಳೆಯ ಕೆಲಸ ಯಾರು ಮಾಡಿದ್ರು ಜೊತೆಗಿರಿತ್ತೇನೆ. ಬಿಜೆಪಿ, ಆರ್‍ಎಸ್‍ಎಸ್, ಬಜರಂಗದಳದ ಕಾರ್ಯಕ್ರಮಗಳಿಗೂ ಹೋಗುತ್ತೇನೆ ಎಂದರು.


(ಸುವರ್ಣ ನ್ಯೂಸ್- ಜಯಪ್ರಕಾಶ್ ಶೆಟ್ಟಿಯವರು ದೂರವಾಣಿ ಮೂಲಕ ನಡೆಸಿದ ಸಂದರ್ಶನದಲ್ಲಿ ಪ್ರಕಾಶ್ ರೈ ಹೇಳಿದ್ದು)

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...