ಕಣ್ಣೋಟದಲ್ಲೇ ಹುಡುಗರ ಮನಗೆದ್ದ ಪ್ರಿಯ ವಿರುದ್ಧ ದೂರಿಗೆ ಅಸಲಿ ಕಾರಣ ಏನ್ ಗೊತ್ತಾ…?

Date:

ಹುಬ್ಬು ಕುಣಿಸಿ, ಕಣ್ಣು‌ ಮಿಟುಕಿಸಿ ಹುಡುಗರ ಮನಗೆದ್ದ ಚೆಲುವೆ ಪ್ರಿಯ ಅವರ ವಿರುದ್ಧ ಮುಸ್ಲಿಂ ಯುವಕರ ತಂಡವೊಂದು ದೂರು ನೀಡಿರೋದು ನಿಮಗೆ ಗೊತ್ತೇ ಇದೆ.


ಮಲೆಯಾಳಂನ ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವೈ’ ಹಾಡಿನ ವೀಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ ಕಣ್ಣಲ್ಲೇ ಹುಡುಗರ ಗೆದ್ದ ಹುಡುಗಿ ಪ್ರಿಯ ಪ್ರಕಾಶ್ ವಾರಿಯರ್ ಎಂಬ ಯುವ ನಟಿ ಸ್ಟಾರ್ ಆಗಿ ಬಿಟ್ಟಿದ್ದಾರೆ.


ಈಗ ಈ ಕಣ್ಣಿನಾಟದ ಹುಡುಗಿ ವಿರುದ್ಧ ಹೈದರಾಬಾದ್ ನ ಯುವಕರ ತಂಡ ದೂರು ನೀಡಿದೆ. ಈ ಹಾಡಿನ ಚಿತ್ರೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.


ಅಸಲಿಗೆ ಈ ಆಕ್ಷೇಪ ಹಾಡಿಗೂ ಅಲ್ಲ, ಸಾಹಿತ್ಯಕ್ಕೂ ಅಲ್ಲ..ಪ್ರಿಯ ಅವರ ಹಾವಭಾವಕ್ಕೂ ಅಲ್ಲ…! ಹಾಡಿನಲ್ಲಿ ಖತೀಜಾಬೀವಿ ಪವಿತ್ರ ಮೆಕ್ಕಾದಲ್ಲಿ ರಾಣಿಯಂತೆ ಬದುಕಿದ್ದರು ಎಂಬ ಸಾಲುಗಳು ಬರುತ್ತವೆ. ಈ ಹಾಡಿನಲ್ಲಿ ಪ್ರಿಯ ಅವರ ಹಾವಭಾವವನ್ನು ರೊಮ್ಯಾಂಟಿಕ್ ಆಗಿ ಚಿತ್ರಿಸಲಾಗಿದೆ ಎನ್ನೋದು ವಿರೋಧಕ್ಕೆ ಕಾರಣ.

Share post:

Subscribe

spot_imgspot_img

Popular

More like this
Related

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ ಕಿಡಿ

ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್‌.ಡಿ. ಕುಮಾರಸ್ವಾಮಿ...

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್!

RSS ಸೇರಿ ಖಾಸಗಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬ್ರೇಕ್! ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ...

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿಎಂ ಸಿದ್ದರಾಮಯ್ಯ

ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ...

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ

CM ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಮನೆಗಳಿಗೆ ಹುಸಿ ಬಾಂಬ್ ಬೆದರಿಕೆ ಬೆಂಗಳೂರು:...