ಅಕ್ಟೋಬರ್ 11 ರಿಂದ ವೃಶ್ಚಿಕಕ್ಕೆ ಗುರು ಪ್ರವೇಶ; ಯಾವ ರಾಶಿಗೆ ಯಾವ ಫಲ?  

Date:

ಅಕ್ಟೋಬರ್ 11 ರಿಂದ ವೃಶ್ಚಿಕ ರಾಶಿಗೆ ಗುರು ಪ್ರವೇಶ ಮಾಡುತ್ತಿದ್ದು. ದ್ವಾದಶ ರಾಶಿಗಳ ಮೇಲೆ ಗುರು ಪ್ರಭಾವ ಹೀಗಿದೆ.

ಮೇಷ : ಖರ್ಚಿನ ವಿಚಾರದಲ್ಲಿ ನಿಗಾ ಅಗತ್ಯ.‌ ಆದಷ್ಟು ಕಡಿಮೆ ಖರ್ಚು ಮಾಡಿ. ಸಾಲ ಮಾಡಲು ಮಾತ್ರ ಹೋಗಬೇಡಿ.

ವೃಷಭ : ಸಂಬಂಧಗಳ ವೃದ್ಧಿ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ.

ಮಿಥುನ : ಹಣಕಾಸಿನ ವಿಚಾರದಲ್ಲಿ ಜಾಗುರಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹುಷಾರು‌ .‌ ವೃತ್ತಿ ಬದುಕಿನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ , ಯಶಸ್ಸು ಇದೆ.

ಕಟಕ : ಹಣಕಾಸಿನ‌ ಒಳ ಹರಿವು ಹೆಚ್ಚಳ.‌ಆರ್ಥಿಕವಾಗಿ ಬಲಾಡ್ಯರಾಗುವ ಕಾಲ.‌

ಸಿಂಹ : ಹಣಕಾಸು, ಆರೋಗ್ಯದ ವಿಚಾರದಲ್ಲಿ ಜಾಗುರಕರಾಗಿರಿ.

ಕನ್ಯಾ : ಪ್ರೀತಿ ಪಾತ್ರರೊಂದಿಗೆ ಕಾಲ ಕಳೆಯುತ್ತೀರಿ. ಉದ್ಯೋಗ, ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯ ನಿರ್ಧಾರ ಬೇಡ.

ತುಲಾ : ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ‌ ಔಷಧ ಸಿಕ್ಕು ಗುಣಮುಖತಾಗ್ತೀರಿ.‌ಉದ್ಯೋಗವಕಾಶಗಳು, ಬಡ್ತಿ ಭಾಗ್ಯ ನಿರೀಕ್ಷಿಸಬಹುದು.

ವೃಶ್ಚಿಕ : ಆರ್ಥಿಕವಾಗಿ ಸದೃಢರಾಗುತ್ತೀರಿ. ಅರ್ಹ ವಯಸ್ಕರಿಗೆ ವಿವಾಹ ಭಾಗ್ಯ.

ಧನು : ಹಣ ವ್ಯಯ‌.‌ ದೊಡ್ಡ ಮಟ್ಟಿನ ವ್ಯವಹಾರಕ್ಕೆ ಕೈ ಹಾಕಲು ಇದು ಸೂಕ್ತಕಾಕವಲ್ಲ. ಉದ್ಯೋಗ ವಿಚಾರದಲ್ಲಿ ಶ್ರಮ. ಅಗತ್ಯ.

ಮಕರ : ಹತ್ತಿರದವರಲ್ಲಿ ಮನಸ್ತಾಪಗಳಿದ್ದಲ್ಲಿ ಸುಧಾರಿಸಿಕೊಳ್ತೀರಿ. ಹಣಕಾಸು ಸ್ಥಿತಿ ಉತ್ತಮ

ಕುಂಭ : ಆರ್ಥಿಕ ಸುಧಾರಣೆ. ಉದ್ಯೋಗ ಬದಲಾವಣೆ, ಬಡ್ತಿ, ಸಂಬಳ ಹೆಚ್ಚಳದ ಭಾಗ್ಯವಿದೆ.

ಮೀನ : ಹಣಕಾಸಿನ ವಿಚಾರದಲ್ಲಿ ದುಡುಕು ನಿರ್ಧಾರ ಬೇಡ.‌ ಅಪಾಯ ಮೈಮೇಲೆ ಎಳೆದುಕೊಳ್ಳುತ್ತೀರಿ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...