ರವಿ ಆತ್ಮ

Date:

ಇರುಳು ಸರಿದು ರವಿಯು
ಆಗಸದಿ ಇಳಿದು
ಜೀವ ಜೀವಗಳ ಭಾವನೆಗಳ
ಮತ್ತೆ ಎಳೆಬಿಸಿಲಲ್ಲಿ ಎರೆದು
ಪ್ರೀತಿ ಪ್ರೇಮದ ಪಥದಲ್ಲಿ
ಮುಂದುವರಿದ ಮತಿಗಳೆಲ್ಲವೂ
ಸ್ಥುತಿಸುತಿವೆ ಓ ಭಾಸ್ಕರ
ಬಾ ನೀ ಬಾನಂಚಿಗೆ
ಬರಡಾದ ಬದುಕಿಗೆ
ನವಚೈತನ್ಯದ ಬೆಳಕ ನೀಡು
ಕುರುಡಾದ ಕಾಲ ಸರಿದಿವೆ
ನೀ ಬೆಳಕಿನ ಹಣತೆಯ
ಹಚ್ಚಿ ಬಾಳ ಬೆಳಗು
ಜೀವರಾಶಿಯ ಹೊಸ ರಶ್ಮಿ
ಆತ್ಮ ಆತ್ಮಗಳಿಗೂ ನೀ ನೀಡು.
✍?ದತ್ತರಾಜ್ ಪಡುಕೋಣೆ✍?

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...