ಬರ್ತಿದ್ದಾರೆ ಟ್ರೇನ್ ರೈಲು ಸಖಿಯರು… ಗಗನ ಸಖಿಯರ ರೀತಿಯಲ್ಲಿ ರೈಲು ಸಖಿಯರು…!

Date:

ವಿಮಾನದಲ್ಲಿ ಪ್ರಯಾಣಿಸ್ತಿರುವಾಗ ನಗು ನಗುತಾ ಸೇವೆ ಮಾಡುವ ಗಗನ ಸಖಿಯರು ಅಥವಾ ಏರ್ ಹೋಸ್ಟಸ್ ನಂತೆ ಜನ ಸಾಮಾನ್ಯ ಓಡಾಡುವ ರೈಲಲ್ಲೋ, ಬಸ್ಸಲ್ಲೋ ಇಂಥಾ ಸಖಿಯರು ಸೇವೆ ಮಾಡಿದ್ರೆ…?!
ಈಗ ಅಂಥಾ ಒಂದು ಟ್ರೇನ್ ಹೋಸ್ಟೆಸ್ ಸೇವೆ ರೈಲು ಪ್ರಯಾಣಿಕರಿಗೆ ದೊರೆಯಲಿದೆ..! ರೈಲ್ವೇ ಸಚಿವ ಸುರೇಶ್ ಪ್ರಭು ಫೆ.೨೫ರಂದು ರೈಲ್ವೇ ಬಜೆಟ್ ನಲ್ಲಿ ಘೋಷಿಸಲಿದ್ದಾರೆಂದು ಹೇಳಲಾಗುತ್ತಿದೆ.!
ದೆಹಲಿ- ಆಗ್ರ ನಡುವೆ ಗತಿಯಾನ್ ಎಕ್ಸಪ್ರಸ್ ಮುಂದಿನ ತಿಂಗಳು ಸಂಚಾರ ಆರಂಭಿಸಲಿದೆ.. ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸುವ ಇದು ದೇಶದ ಮೊಟ್ಟ ಮೊದಲ ಸೆಮಿ ಹೈ ಸ್ಪೀಡ್ ರೈಲಾಗಿದೆ..
ಇದರಲ್ಲಿ ಟಿವಿ ವ್ಯವಸ್ಥೆ, ವಿಶೇಷ ಉಪಚಾರ, ಗುಲಾಬಿ ಕೊಟ್ಟು ಸ್ವಾಗತಕೋರುವ, ಅತಿಥಿಗಳಂತೆ ಉಪಚರಿಸುವ ರೈಲು ಸಖಿಯರು ಅಥವಾ ಟ್ರೇನ್ ಹೋಸ್ಟಸ್ ಕೂಡ ಇರ್ತಾರೆ..! ಒಟ್ನಲ್ಲಿ ವಿಮಾನಯಾನದಲ್ಲಿ ಸಿಗುವ ಆತಿಥ್ಯ ರೈಲಲ್ಲೂ ಸಿಗುವಂತಾಯ್ತು..!

1415145959174_Image_galleryImage_Chennai_Air_hostesses_of_-580x308

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...