ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ !? ಡಿ ಕೆ ಶಿವಕುಮಾರ್

Date:

ಅತೃಪ್ತ‌ಶಾಸಕರೆಲ್ಲರು ಅಬ್ಬಬ್ಬಾ ಅಸಾಧ್ಯರು. ಮಹೇಶ ಕುಮಟಳ್ಳಿ ಸ್ವಲ್ಪ‌ ಸೈಲೆಂಟ್ ಅಷ್ಟೇ. ಅಂಥವರನ್ನು ಕಟ್ಟಿಕೊಂಡು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಹೊರಟಿದ್ದಾರೆ. ನಮ್ಮ ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ. ಯಡಿಯೂರಪ್ಪ ಕಥೆ ಗೋವಿಂದ ಗೋವಿಂದಾ ಎಂದು ಕಾಂಗ್ರೆಸ್ ನ ಟ್ರಬಲ್‌ ಶೂಟರ್ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರಚನೆ ಬಗ್ಗೆ ಡಿ.ಕೆ.ಶಿ ಪ್ರತಿಕ್ರಿಯೆ ಭಾರೀ‌ ಕುತೂಹಲ ಮೂಡಿಸಿದೆ. ದೋಸ್ತಿ‌ಪಕ್ಷದ ನಾಯಕರು ಮತ್ಯಾವ ಬ್ರಹ್ಮಾಸ್ತ್ರ ಬಳಕೆ‌ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಿಜೆಪಿ‌ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...