ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ !? ಡಿ ಕೆ ಶಿವಕುಮಾರ್

Date:

ಅತೃಪ್ತ‌ಶಾಸಕರೆಲ್ಲರು ಅಬ್ಬಬ್ಬಾ ಅಸಾಧ್ಯರು. ಮಹೇಶ ಕುಮಟಳ್ಳಿ ಸ್ವಲ್ಪ‌ ಸೈಲೆಂಟ್ ಅಷ್ಟೇ. ಅಂಥವರನ್ನು ಕಟ್ಟಿಕೊಂಡು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಲು ಹೊರಟಿದ್ದಾರೆ. ನಮ್ಮ ಅತೃಪ್ತ ಶಾಸಕರು ಯಡಿಯೂರಪ್ಪಗೆ‌ ಬಿಡ್ತಾರೇನ್ರಿ . ಪ್ಯಾಂಟು, ಶರ್ಟು ಹರಿದು ಕೈಗೆ ಕೊಡ್ತಾರಷ್ಟೇ. ಯಡಿಯೂರಪ್ಪ ಕಥೆ ಗೋವಿಂದ ಗೋವಿಂದಾ ಎಂದು ಕಾಂಗ್ರೆಸ್ ನ ಟ್ರಬಲ್‌ ಶೂಟರ್ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ರಚನೆ ಬಗ್ಗೆ ಡಿ.ಕೆ.ಶಿ ಪ್ರತಿಕ್ರಿಯೆ ಭಾರೀ‌ ಕುತೂಹಲ ಮೂಡಿಸಿದೆ. ದೋಸ್ತಿ‌ಪಕ್ಷದ ನಾಯಕರು ಮತ್ಯಾವ ಬ್ರಹ್ಮಾಸ್ತ್ರ ಬಳಕೆ‌ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಬಿಜೆಪಿ‌ ನಾಯಕರು ತಲೆ ಕೆಡಿಸಿಕೊಳ್ಳುವಂತಾಗಿದೆ.

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...