ಈ ಬಾರಿಯ ವಿಜೃಂಭಣೆಯ ದಸರಾ ಹಿಂದೆ ಇದೆ ಸಿದ್ದರಾಮಯ್ಯ ಅವರ ಪ್ಲಾನ್ಸ್..!

Date:

ಈ ಬಾರಿಯ ದಸರಾಗೆ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಸಂಬಂಧ ಇದೇನಪ್ಪಾ ಹೀಗೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡುತ್ತಿದ್ದೀರಾ? ಮುಖ್ಯಮಂತ್ರಿಯೂ ಅಲ್ಲ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಸಹ ಅಲ್ಲ ಆದರೂ ಈ ಬಾರಿಯ ದಸರಾಗೂ ಸಿದ್ದರಾಮಯ್ಯನವರಿಗೂ ಯಾವ ಲಿಂಕ್ ಎಂದು ನೀವು ಯೋಚಿಸುತ್ತಿರಬಹುದು ಆದರೆ ಈ ಬಾರಿಯ ದಸರಾ ಸಿದ್ದರಾಮಯ್ಯನವರಿಗೂ ಲಿಂಕ್ ಇದೆ. ಹೌದು ಈ ಬಾರಿಯ ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ದಸರಾ ಕಾರ್ಯಗಳನ್ನು ನಿಂತು ನೋಡಿಕೊಂಡರು.

ಇನ್ನು ದಸರಾ ಕಾರ್ಯಕ್ರಮ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ದಸರಾವನ್ನು ತುಂಬಾ ವಿಜೃಂಭಣೆಯಿಂದ ನಡೆಸಲು ನನಗೆ ಅವಕಾಶ ಸಿಕ್ಕಿದ್ದು ಖುಷಿ ಎಂದು ಹೇಳಿಕೊಂಡರು. ಇನ್ನು ದಸರಾ ತಯಾರಿ ವೇಳೆ ನಾನು ಕನ್ಫ್ಯೂಸ್ ಆದಾಗ ಸಿದ್ದರಾಮಯ್ಯನವರಿಗೆ ಎರಡು ಮೂರು ಬಾರಿ ಕರೆ ಮಾಡಿ ಯಾವ ರೀತಿ ತಯಾರಿ ನಡೆಸಿದರೆ ಒಳ್ಳೆಯದು ಎಂದು ಸಲಹೆಗಳನ್ನು ಪಡೆದಿದ್ದೇನೆ ಎಂದು ಸೋಮಣ್ಣ ಅವರು ಹೇಳಿಕೊಂಡರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...