ಕರ್ನಾಟಕ‌ ತಂಡ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ್..!! ಚೀಟರ್ ಅಂತ ಕರೆದ ಕ್ರಿಕೆಟ್ ಫ್ಯಾನ್ಸ್..!!

Date:

ಕರ್ನಾಟಕ‌ ತಂಡ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ್..!! ಚೀಟರ್ ಅಂತ ಕರೆದ ಕ್ರಿಕೆಟ್ ಫ್ಯಾನ್ಸ್..!!

ಇಂದು ಬೆಂಗಳೂರಿನ‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕ ಹಾಗು ಸೌರಾಷ್ಟ್ರ ವಿರುದ್ದ ರಣಜಿ ಟ್ರೋಫಿ ಸೆಮಿಫೈನಲ್ ಮ್ಯಾಚ್ ನಡೆಯಿತು.. ಈ ಸಂದರ್ಭದಲ್ಲಿ ಸೌರಾಷ್ಟ್ರ ಪರ ಬ್ಯಾಟಿಂಗೆ ಇಳಿದ ಚೇತೇಶ್ವರ ಪೂಜಾರ ವಿರುದ್ದ ಸ್ಟೇಡಿಯಂ ನಲ್ಲಿದ್ದ ಅಭಿಮಾನಿಗಳು ಚೀಟರ್ ಅಂತ ಕೂಗೋಕೆ ಶುರು ಮಾಡಿದ್ರು.‌. ಹಾಗಿದ್ರೆ ಚೇತೇಶ್ವರ್ ಪೂಜಾರ ಮಾಡಿದ ಎಡವಟ್ಟೇನು ಗೊತ್ತಾ..? ಮುಂದೆ ಓದಿ..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್​ನಲ್ಲೇ ನಿಂತಿದ್ದರು.  ಇನ್ನು ಎರಡನೇ ಇನ್ನಿಂಗ್ಸ್​ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್​ಮ್ಯಾನ್ ಗೇಮ್​ಗೆ ಮೋಸ ಮಾಡಿದ್ದಾರೆ.

34 ರನ್ ಗಳಿಸಿದ್ದಾಗ ಔಟ್ ಆದ್ರು ಅಲ್ಲೆ ನಿಂತಿದ್ರು.. ಅಂಪೈರ್ ಔಟ್ ನೀಡದಿದ್ದದಕ್ಕೆ ವಿನಯ್ ಕುಮಾರ್ ವಿರೋಧ ವ್ಯಕ್ತ ಪಡೆಸಿದ್ರು.. ಇನ್ನು ಆನಂತರ ಉತ್ತಮ ಬ್ಯಾಟಿಂಗ್ ನಡೆಸಿದ ಪೂಜಾರ ಕರ್ನಾಟಕದ ಪೈನಲ್ ಕನಸಿಗೆ ಫುಲ್ ಸ್ಟಾಪ್ ಇಟ್ರು..

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...