ತಂದೆ ಇಲ್ಲದಿದ್ದ ಸಮಯದಲ್ಲಿ ಬೆನ್ನಿಗೆ ನಿಂತಿದ್ದು ಡಿ ಬಾಸ್ ಕಾಶಿನಾಥ್ ಅವರ ಪುತ್ರನ ಮಾತು..!

Date:

ಅಭಿಮನ್ಯು ಕಾಶಿನಾಥ್ ಅವರು ತುಂಬಾ ದಿನಗಳ ನಂತರ ಮೀಡಿಯಾಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದ ವೇಳೆ ತಮ್ಮ ಮುಂದಿನ ಚಿತ್ರ ಮತ್ತು ಸಿನಿಮಾ ರಂಗ ಹಾಗೂ ಮುಂದೆ ಯಾವ ರೀತಿಯ ಕೆಲಸಗಳನ್ನು ಅವರು ಮಾಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಹೀಗೆ ಮಾಹಿತಿ ನೀಡುವ ವೇಳೆ ಇತ್ತೀಚೆಗಷ್ಟೇ ಅವರು ತಮ್ಮ ತಂದೆಯನ್ನು ಕಳೆದುಕೊಂಡ ನೋವನ್ನು ಸಹ ತೋಡಿಕೊಂಡರು.

ಇದೇ ವೇಳೆ ತಮ್ಮ ತಂದೆ ನಿಧನ ಹೊಂದಿದ ನಂತರ ಯಾರು ತಮಗೆ ಸಹಾಯ ಮಾಡಿದರು ಎಂಬುದನ್ನು ಸಹ ಈ ಸಂದರ್ಶನದಲ್ಲಿ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಅವರು ಹೇಳಿಕೊಂಡರು. ಹೌದು ಕಾಶಿನಾಥ್ ಅವರ ನಿಧನದ ನಂತರ ಅಭಿಮನ್ಯು ಕಾಶಿನಾಥ್ ಅವರ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಂದು ಚಿನ್ನ ನಿಮಗೆ ಕಷ್ಟ ಏನಾದರೂ ಬಂದ್ರೆ ನನಗೆ ಒಂದು ಫೋನ್ ಮಾಡು ಹದಿನೈದು ನಿಮಿಷದಲ್ಲಿ ನಿನ್ನ ಬಳಿ ನಾನು ಇರ್ತೀನಿ ಎಂದು ಹೇಳಿದ್ದರಂತೆ. ಈ ವಿಷಯವನ್ನು ಸ್ವತಃ ಅಭಿಮನ್ಯು ಅವರೇ ಒನ್ಇಂಡಿಯಾ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡರು.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....