ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡ ಚಹಾಲ್ ,

Date:

ಅದೃಷ್ಟ ಎಂಬುದು ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ದೂರದ ಬೆಟ್ಟವಿದ್ದಂತೆ. ಇದಕ್ಕೆ ಸಾಕ್ಷಿ ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈವರೆಗೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಿರುವಾಗ ಕೆಲ ಆಟಗಾರರು ಆರ್​ಸಿಬಿ ತಂಡ ಸೇರಿದ್ದಕ್ಕೆ ಬೇಸರಗೊಂಡಿದ್ದು ಇದೆಯಂತೆ. ಈ ಮಧ್ಯೆ ಆರ್​ಸಿಬಿ ಆಟಗಾರನೋರ್ವ ನನ್ನ ಕ್ರಿಕೆಟ್ ಜೀವನ ಅಂತ್ಯವಾಗುವವರೆಗೆ ಆರ್​ಸಿಬಿ ಬಿಟ್ಟು ಬೇರೆ ತಂಡ ಸೇರಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ರೀತಿಯ ಹೇಳಿಕೆ ನೀಡಿದ್ದು ಟೀಂ ಇಂಡಿಯಾದ ಯುವ ಪ್ರತಿಭಾನ್ವಿತ ಲೆಗ್​ ಸ್ಪಿನ್ನರ್ ಯಜುವೇಂದ್ರ ಚಹಾಲ್. ‘ಆರ್​ಸಿಬಿ ನನಗೆ ಕುಟುಂಬವಿದ್ದಂತೆ. ನಾನು 2014 ರಲ್ಲಿ ಐಪಿಎಲ್​​ಗೆ ಕಾಲಿಟ್ಟಾಗ ಆರ್​ಸಿಬಿ ಪ್ರಾಂಚೈಸಿಯಲ್ಲಿ ಆಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನನಗೆ ಬೆಂಗಳೂರಿಗೆ ಬರುವುದು ಎಂದರೆ ತುಂಬಾನೆ ಖುಷಿ.ಮತ್ತು ಐಪಿಎಲ್​​​ನಲ್ಲಿ ನಾನು ಆಡುವುದಾದರೆ ಅದು ಆರ್​ಸಿಬಿಯಲ್ಲಿ ಮಾತ್ರ ‘ಎಂದು ಚಹಾಲ್ ಹೇಳಿದ್ದಾರೆ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...