ನನ್ನನು ಫ್ರೀಯಾಗಿ ಬಿಟ್ಟುಬಿಡಿ ಎಂದು ಎಂಟಿಬಿ ಮನವಿ.

Date:

ಕೋಲಾರದ ಕೆಜಿಎಫ್ ಮಾರ್ಕೆಟ್ ನಲ್ಲಿ ಹೈ ಡ್ರಾಮಾ ನೆಡೆದಿದೆ ಸಚಿವ ಎಂಟಿಬಿ ನಾಗರಾಜು ಮುಂದೆ ಹೈ ಡ್ರಾಮಾ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ಕೆಜಿಎಫ್ ನ ಎಂ.ಜಿ ಮಾರ್ಕೆಟ್ ಹರಾಜು ವಿಚಾರವಾಗಿ ವೀಕ್ಷಣೆಗೆಂದು ಬಂದಿರುವ ಎಂಟಿಬಿ ಹರಾಜು ಪ್ರಕ್ರಿಯೆ ಆಗಬಾರದು ಎಂದು ಕಾಂಗ್ರೆಸ್ ಪಟ್ಟು ಇದಕ್ಕಾಗಿ ಜನ ಸೇರಿಸಿರುವ ಎರಡು ಪಕ್ಷದವರು ಎಂಟಿಬಿ ಅಕ್ಕಪಕ್ಕ ನೂಕ ನುಗ್ಗಲು ಮಾಡಿದರು ನನ್ನನು ಫ್ರೀಯಾಗಿ ಬಿಟ್ಟುಬಿಡಿ ಎಂದು ಎಂಟಿಬಿ ಮನವಿ,

ಆದ್ರೂ ಮಾತು ಕೇಳದ ಕಾರ್ಯಕರ್ತರು ಈ ವೇಳೆ ಪೊಲೀಸರಿಗೆ ಆವಾಜ್ ಹಾಕಿದ ಕೆಜಿಎಫ್ ಶಾಸಕಿ ರೂಪ ಮಂತ್ರಿಗಳಿಗೆ ಓಡಾಡೋದಕ್ಕೂ ಬಿಡಿಲ್ವಲ್ಲ, ನೀವೇನು ಮಾಡ್ತಾ ಇದಿರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ ಈ ವೇಳೆ ಸಂಸದ ಮುನಿಸ್ವಾಮಿ ಹಾಗೂ ಶಾಸಕಿ ರೂಪ ನಡುವೆ ಮಂತ್ರಿಗಳ ಮುಂದೆ ಮಾತಿನ ಚಕಮಕಿ ನೆಡೆದಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...