ಬೆಂಗಳೂರಿನಲ್ಲಿ ವರ್ತೂರ್ ಸಂತೋಷ್ ವಿರುದ್ದ ಜಗ್ಗೇಶ್ ಗುಡುಗು

Date:

‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’.
ಹುಲಿ ಉಗುರಿನ ಪೆಂಡೆಂಟ್ ವಿಚಾರಕ್ಕೆ ಸಂಬಂಧಿಸಿದ ವಿಚಾರ
ಡೈಲಾಗ್ ಮಾಸ್ಟರ್ ಸಂತೋಷ್ಗೆ ನವರಸ ನಾಯಕನಿಂದ ಕ್ಲಾಸ್
43 ವರ್ಷದ ಹಿಂದೆ ನನ್ನ ತಾಯಿ ಕೊಟ್ಟ ಪೆಂಡೆಂಟ್ ಎಂದ ಜಗ್ಗೇಶ್
ಹುಲಿ ತರ ಬದ್ಕೊ ಮಗನೇ ಅಂತ ಪ್ರೀತಿಯಿಂದ ಕೊಟ್ಟಿದ್ದ ಪೆಂಡೆಂಟ್

ಹುಲಿ ಉಗುರಿನ ಪ್ರಕರಣ ಸದ್ಯ ತಣ್ಣಗಾಗುತ್ತಿದ್ದಂತೆ , ಇದೀಗ ಬೂದಿ ಮುಚ್ಚಿದ ಕೆಡದಂತೆ ಮತ್ತೆ ಈ ವಿಚಾರ ಕಾವೇರಿದೆ. ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಅವರು ಮಾತಿನ್ನಲ್ಲೇ ಛಾಟಿ ಬೀಸಿದ್ದಾರೆ. ಹುಲಿ ಉಗುರಿನ ಕೇಸ್ ಅನ್ನ ಜನಸಂದಣಿಯಲ್ಲಿ ಹಂಚಿಕೊಂಡಿದ್ದೂ, 43 ವರ್ಷದ ಹಿಂದೆ ನನ್ನ ತಾಯಿ ಪ್ರೀತಿಯಿಂದ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು ಎಂದರು. ‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’ ಅಂತ ತಮಾಷೆಯಿಂದ ವರ್ತೂರ್ ಸಂತೋಷ್ ಗೆ ಛಾಟಿ ಬೀಸಿದ್ದಾರೆ

Share post:

Subscribe

spot_imgspot_img

Popular

More like this
Related

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ...

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌ ಚಿತ್ರದುರ್ಗ: 9 ವರ್ಷದ...

ಟ್ಯೂನ ಮೀನು: ಆರೋಗ್ಯ, ಕೂದಲು, ಮೂಳೆಗಳಿಗೊಂದು ಸೂಪರ್‌ಫುಡ್! ತಪ್ಪದೇ ಸೇವಿಸಿ

ಟ್ಯೂನ ಮೀನು: ಆರೋಗ್ಯ, ಕೂದಲು, ಮೂಳೆಗಳಿಗೊಂದು ಸೂಪರ್‌ಫುಡ್! ತಪ್ಪದೇ ಸೇವಿಸಿ ಮೀನು ಪ್ರಿಯರಿಗೆ...

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...