ಬೆಂಗಳೂರಿನಲ್ಲಿ ವರ್ತೂರ್ ಸಂತೋಷ್ ವಿರುದ್ದ ಜಗ್ಗೇಶ್ ಗುಡುಗು

Date:

‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’.
ಹುಲಿ ಉಗುರಿನ ಪೆಂಡೆಂಟ್ ವಿಚಾರಕ್ಕೆ ಸಂಬಂಧಿಸಿದ ವಿಚಾರ
ಡೈಲಾಗ್ ಮಾಸ್ಟರ್ ಸಂತೋಷ್ಗೆ ನವರಸ ನಾಯಕನಿಂದ ಕ್ಲಾಸ್
43 ವರ್ಷದ ಹಿಂದೆ ನನ್ನ ತಾಯಿ ಕೊಟ್ಟ ಪೆಂಡೆಂಟ್ ಎಂದ ಜಗ್ಗೇಶ್
ಹುಲಿ ತರ ಬದ್ಕೊ ಮಗನೇ ಅಂತ ಪ್ರೀತಿಯಿಂದ ಕೊಟ್ಟಿದ್ದ ಪೆಂಡೆಂಟ್

ಹುಲಿ ಉಗುರಿನ ಪ್ರಕರಣ ಸದ್ಯ ತಣ್ಣಗಾಗುತ್ತಿದ್ದಂತೆ , ಇದೀಗ ಬೂದಿ ಮುಚ್ಚಿದ ಕೆಡದಂತೆ ಮತ್ತೆ ಈ ವಿಚಾರ ಕಾವೇರಿದೆ. ಕಾರ್ಯಕ್ರಮವೊಂದರಲ್ಲಿ ನಟ ಜಗ್ಗೇಶ್ ಅವರು ಮಾತಿನ್ನಲ್ಲೇ ಛಾಟಿ ಬೀಸಿದ್ದಾರೆ. ಹುಲಿ ಉಗುರಿನ ಕೇಸ್ ಅನ್ನ ಜನಸಂದಣಿಯಲ್ಲಿ ಹಂಚಿಕೊಂಡಿದ್ದೂ, 43 ವರ್ಷದ ಹಿಂದೆ ನನ್ನ ತಾಯಿ ಪ್ರೀತಿಯಿಂದ ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು ಎಂದರು. ‘ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿ ತಗ್ಲಾಕ್ಕೊಂಡ’ ಅಂತ ತಮಾಷೆಯಿಂದ ವರ್ತೂರ್ ಸಂತೋಷ್ ಗೆ ಛಾಟಿ ಬೀಸಿದ್ದಾರೆ

Share post:

Subscribe

spot_imgspot_img

Popular

More like this
Related

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ

ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೆಂಗಳೂರು: ದುಬೈನಲ್ಲಿ...

ಬೆಂಗಳೂರುನಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌

ಇಸ್ರೇಲ್–ಇರಾನ್ ಯುದ್ಧ: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ವಾಪಾಸ್‌ ಬೆಂಗಳೂರು: ಇಸ್ರೇಲ್–ಇರಾನ್ ನಡುವಿನ...

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್

ಅತೀ ಶೀಘ್ರದಲ್ಲಿ‌ ಸೆಲೆಬ್ರಿಟಿ ಪ್ರೋಬಾಲ್ ಮತ್ತು ವಾಲಿಬಾಲ್ ಟೂರ್ನಮೆಂಟ್ ನಡೆಯಲಿದೆ. ಇದರ...