‘ಬ್ರಹ್ಮಚಾರಿ’ ಸತೀಶ್ ಪ್ರಸ್ಥದ ದಿನ ರನ್ ಔಟ್ ಆಗಿದ್ದು ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ..!

Date:

ಸ್ಯಾಂಡಲ್​ವುಡ್​ನ ಬಹು ಬೇಡಿಕೆಯ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು. ಸತೀಶ್ ತಮಗೆ ಒಲಿದು ಬಂದಿರುವ ಬಿರುದು ಅಭಿನಯ ಚತುರ ಎನ್ನುವುದಕ್ಕೆ ತಕ್ಕಂತೆ ನಿಜವಾಗಿಯೂ ಅಭಿನಯ ಚತುರರೇ. ನೀನಾಸಂ ಸತೀಶ್ ಸಿನಿಮಾಗಳಲ್ಲಿ ಮೆಸೇಜ್​ ಗಳ ಜೊತೆ ಜೊತೆಗೆ ನಗೆ ಬುಗ್ಗೆ 100ಪರ್ಸೆಂಟ್ ಇದ್ದೇ ಇರುತ್ತದೆ. ನೀನಾಸಂ ಸತೀಶ್ ಮನರಂಜನೆ ನೀಡುವುದರಲ್ಲಿ ನಂಬರ್ 1. ಅವರ ಸಿನಿಮಾಗಳಲ್ಲಿ ನಗುವಿಗೆ ಕೊರತೆ ಇಲ್ಲ.
ಈ ನಮ್ಮ ನೀನಾಸಂ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸತೀಶ್ ಕಡೆಯಿಂದ ಒಂದು ಗಿಫ್ಟ್ ಸಿಕ್ಕಿದೆ. ಅದುವೇ ‘ಬ್ರಹ್ಮಾಚಾರಿ’ ಟೀಸರ್.
ಉದಯ್ ಕೆ ಮೆಹ್ತಾ ನಿರ್ಮಾಣದ , ಚಂದ್ರು ಮೋಹನ್ ನಿರ್ದೇಶನದ ಬ್ರಹ್ಮಚಾರಿಯ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಗರಿಗೆದರುವಂತಿದೆ. ಲೈಂಗಿಕ ದೌರ್ಬಲ್ಯದ ಬಗ್ಗೆ ಹೆಣೆಯಲಾದ ದೃಶ್ಯ ಟೀಸರ್ ನಲ್ಲಿದೆ. ಸತೀಶ್ ಪ್ರಸ್ಥದ ದಿನ ರನ್ ಔಟ್ ಆದ ಸನ್ನಿವೇಶವನ್ನು ಕಾಮಿಡಿ ಕಿಲಾಡಿ ಶಿವರಾಜ್​ ಕೆ.ಆರ್ ಪೇಟೆ ದತ್ತಣ್ಣಗೆ ವಿವರಿಸುವ ಸೀನ್ ಇದೆ..!
ಹಂಡ್ರೆಡ್ ಪರ್ಸೆಂಟ್ ಬ್ರಹ್ಮಚಾರಿ ಸುನಿತಾಳನ್ನು ಮದ್ವೆ ಆಗೋದು. ಪ್ರಸ್ಥವೂ ಅರೆಂಜ್ ಆಗುವುದು. ಪ್ರಸ್ಥದ ಸಮಯದಲ್ಲಿ ಬ್ರಹ್ಮಚಾರಿ ರನ್ ಔಟ್ ಆಗುವುದಂತೆ,.. ಟೀಸರೇ ಇಷ್ಟೊಂದು ನಗಿಸುತ್ತೆ ಎಂದರೆ ಇನ್ನು ಚಿತ್ರ ಯಾವ ಮಟ್ಟಿಗೆ ನಗಿಸಹುದು?

Share post:

Subscribe

spot_imgspot_img

Popular

More like this
Related

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ...

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ...

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ಬೆಂಗಳೂರು:...

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10 ವರ್ಷ ಶಿಕ್ಷೆ

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10...