ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

Date:

ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

ತನ್ನ ವಿಭಿನ್ನ ನಟನೆಯ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಖ್ಯಾತಿಯನ್ನ ಗಳಿಸಿರುವ ನಟ ತೆಲುಗಿನ ಬ್ರಹ್ಮಾನಂದಂ ಅವರು.. ನೊಂದ ಅದೆಷ್ಟೋ ಹೃದಯಗಳನ್ನ ನಗಿಸಿದ ಈ ಹಾಸ್ಯ ಸಾಮ್ರಾಟ ಸದ್ಯ ತನ್ನದೇ ಹೃದಯ ನೋವಿನಿಂದ ಆಸ್ಪತ್ರೆ ಪಾಲಾಗಿದ್ದಾರೆ..

62 ವರ್ಷದ ಬ್ರಹ್ಮಾನಂದಂ ಅವರನ್ನ ಮುಂಬೈನಲ್ಲಿರುವ ಏಷಿಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಸ್ತ್ರಚಿಕಿತ್ಸೆಗು ಸಹ ಒಳಪಡಿಸಲಾಗಿದೆ.. ಸದ್ಯ ಪ್ರಾಣಪಾಯದಿಂದ ಪಾರಾಗಿರುವ ಈ ಹಾಸ್ಯ ಬ್ರಹ್ಮ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.. ಶಸ್ತ್ರಚಿಕಿತ್ಸೆ ಸಹ ಯಶಸ್ವಿಯಾಗಿದ್ದು, ಯಾವುದೇ ತೊಂದರೆ‌‌ ಇಲ್ಲ ಅಂತ ವೈದ್ಯರು ಸ್ಪಷ್ಟಪಡೆಸಿದ್ದಾರೆ…

ಇನ್ನೂ ಮೂರು ದಿನಗಳ ಕಾಲ ಇವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು ಅಂತ ವೈದ್ಯರು ತಿಳಿಸಿದ್ದಾರೆ.. ಇನ್ನು ಈ ಖ್ಯಾತ ನಟ ಆದಷ್ಟು ಬೇಗಾ ಗುಣಮುಖವಾಗಲಿ ಅಂತ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಹಾರೈಸುತ್ತಿದ್ದಾರೆ..

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...