ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

Date:

ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

ತನ್ನ ವಿಭಿನ್ನ ನಟನೆಯ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಖ್ಯಾತಿಯನ್ನ ಗಳಿಸಿರುವ ನಟ ತೆಲುಗಿನ ಬ್ರಹ್ಮಾನಂದಂ ಅವರು.. ನೊಂದ ಅದೆಷ್ಟೋ ಹೃದಯಗಳನ್ನ ನಗಿಸಿದ ಈ ಹಾಸ್ಯ ಸಾಮ್ರಾಟ ಸದ್ಯ ತನ್ನದೇ ಹೃದಯ ನೋವಿನಿಂದ ಆಸ್ಪತ್ರೆ ಪಾಲಾಗಿದ್ದಾರೆ..

62 ವರ್ಷದ ಬ್ರಹ್ಮಾನಂದಂ ಅವರನ್ನ ಮುಂಬೈನಲ್ಲಿರುವ ಏಷಿಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಸ್ತ್ರಚಿಕಿತ್ಸೆಗು ಸಹ ಒಳಪಡಿಸಲಾಗಿದೆ.. ಸದ್ಯ ಪ್ರಾಣಪಾಯದಿಂದ ಪಾರಾಗಿರುವ ಈ ಹಾಸ್ಯ ಬ್ರಹ್ಮ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.. ಶಸ್ತ್ರಚಿಕಿತ್ಸೆ ಸಹ ಯಶಸ್ವಿಯಾಗಿದ್ದು, ಯಾವುದೇ ತೊಂದರೆ‌‌ ಇಲ್ಲ ಅಂತ ವೈದ್ಯರು ಸ್ಪಷ್ಟಪಡೆಸಿದ್ದಾರೆ…

ಇನ್ನೂ ಮೂರು ದಿನಗಳ ಕಾಲ ಇವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು ಅಂತ ವೈದ್ಯರು ತಿಳಿಸಿದ್ದಾರೆ.. ಇನ್ನು ಈ ಖ್ಯಾತ ನಟ ಆದಷ್ಟು ಬೇಗಾ ಗುಣಮುಖವಾಗಲಿ ಅಂತ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಹಾರೈಸುತ್ತಿದ್ದಾರೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...