ಭಕ್ತಾದಿಗಳಿಗೋಸ್ಕರ ಮಂತ್ರಾಲಯದಲ್ಲಿ ಅಣ್ಣಾವ್ರು ಕಟ್ಟಿಸಿದರು ಈ ಕಟ್ಟಡ..

Date:

ಅಣ್ಣಾವ್ರಿಗೂ ಮಂತ್ರಾಲಯಕ್ಕೂ ಬಿಡಿಸಲಾರದ ನಂಟು ಎಂದೇ ಹೇಳಬಹುದು. ಮಂತ್ರಾಲಯದ ಗುರುರಾಯರು ಎಂದರೆ ಅಣ್ಣಾವ್ರಿಗೆ ಅಚ್ಚುಮೆಚ್ಚು. ರಾಯರನ್ನು ಆರಾಧಿಸುತ್ತಿದ್ದ ರಾಜಣ್ಣನವರು ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಧನ್ಯರಾಗುತ್ತಿದ್ದರು. ಇನ್ನೂ ಅಣ್ಣಾವ್ರು ಆಗಾಗ ಮಂತ್ರಾಲಯಕ್ಕೆ ಹೋಗಿ ಬರುವುದು ಮಾತ್ರವಲ್ಲದೆ ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ನೆರವಾಗುವಂತೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.

 

 

ಹೌದು ಮಂತ್ರಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ರಾಜಕುಮಾರ್ ಗೆಸ್ಟ್ ಹೌಸ್ ಎಂಬ ಗೆಸ್ಟ್ ಹೌಸ್ ಅನ್ನು ಅಣ್ಣಾವ್ರು ಕಟ್ಟಿಸಿದ್ದರು. ಆಗಿನ ಕಾಲಕ್ಕೆ ಮಂತ್ರಾಲಯದಲ್ಲಿ ನೆಲೆ ಇಲ್ಲದ ಭಕ್ತಾದಿಗಳಿಗೆ ರಾಜಕುಮಾರ್ ಗೆಸ್ಟ್ ಹೌಸ್ ನೆರಳಾಗಿತ್ತು. ಈಗಲೂ ಸಹ ರಾಜಕುಮಾರ್ ಗೆಸ್ಟ್ ಹೌಸ್ ಇದ್ದು ಹಲವಾರು ಭಕ್ತಾದಿಗಳು ಗೆಸ್ಟ್ ಹೌಸ್ ನ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

 

 

 

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...