ಮಾರಮ್ಮ ದೇವಸ್ಥಾನದಲ್ಲಿ ನೀಡಲಾದ ಪ್ರಸಾದದಲ್ಲಿ ಬೆರೆಸಲಾದ ವಿಷ ಇದೆ‌.!!

admin
By admin
1 Min Read

ಮಾರಮ್ಮ ದೇವಸ್ಥಾನದಲ್ಲಿ ನೀಡಲಾದ ಪ್ರಸಾದದಲ್ಲಿ ಬೆರೆಸಲಾದ ವಿಷ ಇದೆ‌.!!

ಮೈಸೂರಿನ ಸೂಳ್ವಾಡಿ ಮಾರಮ್ಮ ದೇವರ ಪ್ರಸಾದ ಸೇವಿಸಿ ಸಾವನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ.. ಈ ನಡುವೆ ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿಧಿವಿಜ್ಞಾನ ಇಲಾಖೆ ವರದಿಯನ್ನು ನೀಡಿದೆ.. ಭಕ್ತಾಧಿಗಳು ಸೇವಿಸಿದ ಆಹಾರದಲ್ಲಿ ಕ್ರೋಟೋಫಾನ್ ಕ್ರಿಮಿನಾಶಕವನ್ನ, ನೀರಿನಲ್ಲಿ ಬೆರೆಸಿ ಅದರಿಂದ ಅನ್ನ ಮಾಡಲಾಗಿದೆ ಎಂದು ವರದಿ ನೀಡಿದೆ..

ಈ ಕೀಟನಾಶಕವು ಗಿಡಿಗಳಿಗೆ ಹುಳು ಹಾಗೆ ರೋಗ ಬಾರದಂತೆ ಸಿಂಪಡಿಸಲಾಗುತ್ತೆ.. ಇನ್ನು ಈ ಕೀಟನಾಶಕವನ್ನ ಪ್ರಸಾದಕ್ಕೆ ಬೆರಸಿದವರು ಯಾರು ಎಂಬ ಬಗ್ಗೆ ತೀರ್ವ ತನಿಖೆ ನಡೆಯುತ್ತಿದೆ..ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಭಕ್ತರು ಪ್ರಸಾದದ ರೂಪದಲ್ಲಿ ರೈಸ್‍ಬಾತ್ ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ರೈಸ್‍ಬಾತ್ ಸೇವಿಸಿದ್ದ 80ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ರು

Share This Article