ವೀರೇಂದ್ರ ಸೆಹ್ವಾಗ್ ರಾಜಕೀಯ ಎಂಟ್ರಿಗೆ ಸಕಲ ತಯಾರಿ..!! ಯಾವ ಪಕ್ಷ..? ಯಾವ ಕ್ಷೇತ್ರ ಗೊತ್ತಾ..?

Date:

ವೀರೇಂದ್ರ ಸೆಹ್ವಾಗ್ ರಾಜಕೀಯ ಎಂಟ್ರಿಗೆ ಸಕಲ ತಯಾರಿ..!! ಯಾವ ಪಕ್ಷ..? ಯಾವ ಕ್ಷೇತ್ರ ಗೊತ್ತಾ..?

ಭಾರತ ಕ್ರಿಕೆಟ್ ತಂಡ ಕಂಡ ಸ್ಪೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಾರಿ ನಡೆಯಲಿರುವ ಲೋಕಸಭಾ ಎಲೆಕ್ಷನ್ ನಲ್ಲಿ ಸ್ಪರ್ಧಿಸಲ್ಲಿದ್ದಾರೆ ಎನ್ನಲಾಗ್ತಿದೆ‌‌..ಹರಿಯಾಣದ ರೋಹತಕ್ ಲೋಕಸಭಾ ಕ್ಷೇತ್ರದಿಂದ ವೀರು ಸ್ಪರ್ಧೆ ಖಚಿತ ಎನ್ನಲಾಗ್ತಿದೆ..

ಬಿಜೆಪಿಯಿಂದ ಕಣಕ್ಕೆ ಇಳಿಯಲು ಮುಂದಾಗಿರುವ ಸೆಹ್ವಾಗ್ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾದ ದೀಪಿಂದರ್ ಸಿಂಗ್ ಹೂಡಾರ ಎದುರಾಳಿಯಾಗಿ ಕಣಕ್ಕಿಳಿಯಲ್ಲಿದ್ದಾರೆ.. ಈ ಬಾರಿ ಲೋಕಸಭೆಯಲ್ಲಿ ಸೆಹ್ವಾಗ್ ಅವರ ಮೂಲಕ ಈ ಕ್ಷೇತ್ರದಲ್ಲಿ ಗೆಲುವ ಸಾಧಿಸಲು ಬಿಜೆಪಿ ಪ್ಲಾನ್ ರೂಪಿಸುತ್ತಿದೆ..ಈ ಬಗ್ಗೆ ಹರಿಯಾಣದ ಸಂಸದೀಯ ಮಂಡಳಿ ಸಭೆಯಲ್ಲು ಭಾಗವಹಿಸಿದ್ದ ನಾಯಕರೊಬ್ಬರು ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ..

ಇನ್ನು ಈ ಬಗ್ಗೆ ಬಿಜೆಪಿ ಅಧಿಕೃತ ಮಾಹಿತಿ ನೀಡದಿದ್ದರು, ಸೆಹ್ವಾಗ್ ಅವರನ್ನ ಪಕ್ಷಕ್ಕೆ ಸೆಳೆಯುವ ಜವಬ್ದಾರಿಯನ್ನ ಬಿಜೆಪಿಯ ಪ್ರಬಲ ನಾಯಕರಿಗೆ ವಹಿಸಿಕೊಟ್ಟಿದೆ ಎನ್ನಲಾಗ್ತಿದೆ..

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...