ಸಾಹುಕಾರ್ ಸಿಡಿ ಬಿಡುಗಡೆ ಮಾಡಿದ ದಿನೇಶ್ ಗೆ ನೋಟೀಸ್ ಕಾರಣ ಏನು?

Date:

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹೆಚ್ಚಿನ ಮಾಹಿತಿ ಪಡೆಯಲು ದಿನೇಶ್ ಗೆ ನೋಟಿಸ್ ನೀಡಲಾಗಿದೆ, ನೋಟಿಸ್ ನೀಡಿದ ಬೆನ್ನಲ್ಲೆ ವಕೀಲರ ಭೇಟಿ ಮಾಡಿದ ದಿನೇಶ್ ವಕೀಲರ ಸಂಪರ್ಕ ಮಾಡಿ ಪ್ರಕರಣ ಸಂಬಂಧ ಚರ್ಚೆ ಇಂದು ಕೂಡ ಬೆಳಗ್ಗೆ ವಕೀಲರನ್ನ ಸಂಪರ್ಕ ಮಾಡಿ ಚರ್ಚೆ ಬಳಿಕ‌ ಪೊಲೀಸರ ಮುಂದೆ ವಿಚಾರಣೆಗೆ ಹಾಜರ್ ಅಗುವ ಬಗ್ಗೆ ನಿರ್ಧಾರ ವಕೀಲರ ಸಹಾಯ ಪಡೆದು ಮುಂದಿನ ಹೋರಾಟಕ್ಕೆ ಸಿದ್ದತೆ ಪೊಲೀಸರ ಮುಂದೆ ವಕೀಲರ ಜೊತೆಗೆ ಬಂದು ಹಾಜರ್ ಅಗುವ ಸಾಧ್ಯೆತೆ ಇಂದು ಹನ್ನೊಂದು ಗಂಟೆಗೆ ಹಾಜರ್ ಆಗಲು ನೋಟಿಸ್ ನೋಡಲಾಗಿತ್ತು ಪ್ರಮುಖವಾಗಿ ಹಲವು ಮಾಹಿತಿಗಳು ಅವಶ್ಯಕತೆ ಇದೆ ಸಂತ್ರಸ್ತ ಯುವತಿ ಬಗ್ಗೆ ಮಾಹಿತಿ ಪಡೆಯಬೇಕಿರೊ ತನಿಖಾ ಅಧಿಕಾರಿ ಮೊದಲಿಗೆ ಯುವತಿ ಯಾರು ಎಂಬುದನ್ನು ಪತ್ತೆ ಮಾಡಬೇಕು ಅದಕ್ಕೆ ದಿನೇಶ್ ಮಾಹಿತಿ ನಿಡೋದು ಅವಶ್ಯಕ ಯುವತಿ ಸಂತ್ರಸ್ತಳಾಗಿದ್ದಲ್ಲಿ ಎಲ್ಲಿ ಇದ್ದಾಳೆ‌ ಎಂಬುದು ತನಿಖೆಗೆ ಅವಶ್ಯಕ ಬ್ಲೈಂಡ್ ಅಗಿ ತನಿಖೆ ನಡೆಸುವುದು ಸಾದ್ಯತೆ ಕಡಿಮೆ ಇದೆ ವಿಡಿಯೋ ಹೇಗೆ ಸಿಗ್ತು.? ಯಾರು ದಿನೇಶ್ ರನ್ನು ಸಂಪರ್ಕ ಮಾಡಿದ್ರು.? ಯಾವಾಗ ದಿನೇಶ್ ರನ್ನು ಸಂಪರ್ಕ ಮಾಡಿದ್ರು…? ಎಲ್ಲಿ ಸಂಪರ್ಕ ಮಾಡಿ ವಿಡಿಯೋ ನೀಡಿದ್ರು.

ಯುವತಿ ಕಡೆಯಿಂದ ಬಂದ ಸಂಪೂರ್ಣ ವಿಡಿಯೋ ನೀಡಲಾಗಿದೆಯಾ ಅಥವಾ ಬೇರೆ ಎಡಿಟ್ ಅಗಿರುವ ವಿಡಿಯೋ ನೀಡಲಾಗಿದೆಯಾ ಎಡಿಟ್ ಅಗಿದ್ರೆ ಅದು ಎಲ್ಲಿ ಅಗಿದೆ… ಹೀಗೆ ಹಲವು ಮಾಹಿತಿ ಕಲೆ ಹಾಕಬೇಕಿರೊ ಪೊಲೀಸರು ದಿನೇಶ್ ಪ್ರಕರಣ ‌ಸಂಬಂಧ ಮಾಹಿತಿ ನೀಡಲೇಬೇಕು ಒಂದು ವೇಳೆ ದಿನೇಶ್ ತನಿಖಾ ಅಧಿಕಾರಿಗೆ ಮಾಹಿತಿ ನೀಡದಿದ್ದಲ್ಲಿ ಕೇಸ್ ಗೆ ತಾರ್ಕಿ ಅಂತ್ಯ ಸಿಗಲಾರದು.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...