ಸಿಎಂ ಔತಣಕೂಟಕ್ಕೆ 25 ಶಾಸಕರು ಗೈರು,

Date:

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಅಧಿಕೃತ ನಿವಾಸ ಕಾವೇಯಲ್ಲಿ ರಾತ್ರಿ ಭೋಜನಕೂಟವನ್ನು ಸಿಎಂ ಯಡಿಯೂರಪ್ಪ ಆಯೋಜಿಸಿದ್ದರು. ನಿನ್ನೆ ಸಭೆ ಸೇರಿದ್ದ 14 ಶಾಸಕರು ಗೈರಾಗುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗ ಪಡಿಸಿದರು. ಸಿಎಂ ಔತಣಕೂಟಕ್ಕೆ 25 ಶಾಸಕರು ಗೈರು

ಗೈರಾದ ಶಾಸಕರ ವಿವರ

ಮಹಾಂತೇಶ ದೊಡ್ಡಗೌಡ
ವೀರಣ್ಣ ಚರಂತಿಮಠ
ದೊಡ್ಡನಗೌಡ ಪಾಟೀಲ್
ಬಸನಗೌಡ ಪಾಟೀಲ್ ಯತ್ನಾಳ್
ಕಳಕಪ್ಪ ಬಂಡಿ
ಅರವಿಂದ ಬೆಲ್ಲದ್
ದಿನಕರ ಶೆಟ್ಟಿ
ಸುನೀಲ್ ನಾಯ್ಕ್
ಸಿ.ಎಂ. ಉದಾಸಿ
ಅರುಣ್ ಕುಮಾರ್
ಸಚಿವ ಆನಂದ್ ಸಿಂಗ್
ಸೋಮಶೇಖರ್ ರೆಡ್ಡಿ
ಜಿ.ಎಚ್. ತಿಪ್ಪಾರೆಡ್ಡಿ
ಪೂರ್ಣಿಮಾ ಶ್ರೀನಿವಾಸ್
ಗೂಳಿಹಟ್ಟಿ ಶೇಖರ್
ಕರುಣಾಕರ ರೆಡ್ಡಿ
ಸತೀಶ್ ರೆಡ್ಡಿ
ಉದಯ ಗರುಡಾಚಾರ್
ಸಚಿವ ಸುರೇಶ್ ಕುಮಾರ್
ಎಂ.ಪಿ. ಕುಮಾರಸ್ವಾಮಿ
ಸಿ.ಟಿ. ರವಿ
ಡಿ.ಎಸ್. ಸುರೇಶ್
ಸಚಿವ ಜೆ.ಸಿ.‌ ಮಾಧುಸ್ವಾಮಿ
ಎಚ್. ನಾಗೇಶ್
ಸುನೀಲ್ ಕುಮಾರ್

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...