ಹೃದಯಾಘಾತದಿಂದ ಬಸ್ ನಲ್ಲೇ ಪ್ರಾಣಬಿಟ್ಟ ಬಿಎಂಟಿಸಿ ಡ್ರೈವರ್!

Date:

ಹೃದಯಾಘಾತದಿಂದ ಬಸ್ ನಲ್ಲೇ ಪ್ರಾಣಬಿಟ್ಟ ಬಿಎಂಟಿಸಿ ಡ್ರೈವರ್!

ಬೆಂಗಳೂರು:- ಬಿಎಂಟಿಸಿ ಡ್ರೈವರ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಗರದ ಯಶವಂತಪುರ ಬಳಿ ಜರುಗಿದೆ. ಡ್ರೈವಿಂಗ್ ವೇಳೆಯೇ ಈ ದುರ್ಘಟನೆ ಸಂಭವಿಸಿದೆ.

39 ವರ್ಷದ ಕಿರಣ್ 39 ಸಾವನ್ನಪ್ಪಿದ ಬಿಎಂಟಿಸಿ ಚಾಲಕ. ಬಿಎಂಟಿಸಿ ಡಿಪೋ 40ರಲ್ಲಿ ಕಿರಣ್ ಕಾರ್ಯನಿರ್ವಹಿಸುತ್ತಿದ್ದರು. ನೆಲಮಂಗಲದಿಂದ ಯಶವಂತಪುರ ಕಡೆ ಬರ್ತಿದ್ದ ಬಸ್ ಚಲಿಸುತ್ತಿರುವಾಗಲೆ ಎದೆ ನೋವು ಕಾಣಿಸಿಕೊಂಡಿತ್ತು.

ತಕ್ಷಣವೇ ಚಾಲಕ ಕಿರಣ್ ಬಸ್ ನಿಲ್ಲಿಸಿದ್ದ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಲ್ಲಿದ್ರು ಎಂದು ತಿಳಿದು ಬಂದಿದೆ.

Share post:

Subscribe

spot_imgspot_img

Popular

More like this
Related

Cylinder Price Hike: ಕೇಂದ್ರ ಬಜೆಟ್ ದಿನವೇ LPG ಸಿಲಿಂಡರ್ ಬೆಲೆ 50 ರೂ. ಹೆಚ್ಚಳ..!

Cylinder Price Hike: ಕೇಂದ್ರ ಬಜೆಟ್ ದಿನವೇ LPG ಸಿಲಿಂಡರ್ ಬೆಲೆ...

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು ಪಾಲಿಸಿ

ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಈ ಅಭ್ಯಾಸಗಳನ್ನು...

ಇಂದು ಕೇಂದ್ರ ಬಜೆಟ್ ಮಂಡನೆ: 2026–27ರ ಹಣಕಾಸು ಯೋಜನೆ ಅನಾವರಣ

ಇಂದು ಕೇಂದ್ರ ಬಜೆಟ್ ಮಂಡನೆ: 2026–27ರ ಹಣಕಾಸು ಯೋಜನೆ ಅನಾವರಣ ನವದೆಹಲಿ: ಸಂಸತ್ತಿನ...

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ ಬೆಂಗಳೂರು:...