ಫೇಸ್ ಬುಕ್ ಜನಪ್ರಿಯತೆಯಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ..?! ಈ ಪಟ್ಟಿಯನ್ನು ನೋಡಿದ್ರೆ, ನಿಮಗೆ ಖಂಡಿತಾ ಆಶ್ಚರ್ಯವಾಗುತ್ತೆ..!

Date:

ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಅಭಿಪ್ರಾಯ, ವಿಷಯದ ಕುರಿತ ದೃಷ್ಟಿಕೋನವನ್ನು ಹಂಚಿಕೊಳ್ಳಲು ವೇದಿಕೆಗಳಾಗಿವೆ. ಅದರಲ್ಲಿಯೂ ವಿಶೇಷವಾಗಿ ಸೆಲಬ್ರಿಟಿಗಳು ಸಾಮಾನ್ಯರೊಂದಿಗೆ ಸಂಪರ್ಕ ಹೊಂದಿ, ಪ್ರಚಾರಗಿಟ್ಟಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳು ತುಂಬಾನೇ ಸಹಕಾರಿ ಆಗಿವೆ..! ಅಭಿಪ್ರಾಯ ವ್ಯಕ್ತಿಪಡಿಸಲು ಫೇಸ್ ಬುಕ್ ಮತ್ತು ಟ್ವೀಟರ್ ಗಳಂತೂ ಅತ್ಯಂತ ಮಹತ್ವದ ವೇದಿಕೆಗಳಾಗಿ ಹೊರ ಹೊಮ್ಮಿರೋದು ಗೊತ್ತೇ ಇದೆ..! ಈ ಕೆಳಗೆ ಫೇಸ್ ಬುಕ್ ನಲ್ಲಿ ಅತ್ಯಂತ ಜನಪ್ರಿಯರಾಗಿರೋ 10 ಭಾರತೀಯರನ್ನು ಹೆಸರಿಸಲಾಗಿದೆ..! ಫೇಸ್ ಬುಕ್ ನಲ್ಲಿ ಜನಪ್ರಿಯರಾಗಿರುವವರಲ್ಲಿ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆಂಬುದನ್ನು ತಿಳಿದರೆ ನಿಮಗೆ ಅಚ್ಚರಿ ಆಗುತ್ತೆ..!
10 . ಮಾಧುರಿ ದೀಕ್ಷಿತ್ : 20 ಮಿಲಿಯನ್ ಲೈಕ್ಸ್

madhuri_dixit_nene_facebook (1)
09 . ಎ. ಆರ್ ರೆಹಮಾನ್ : 21.4 ಮಿಲಿಯನ್ ಲೈಕ್ಸ್

ar-rahman_facebook
08 . ಅಮಿತಾಬ್ ಬಚ್ಚನ್ : 21.8 ಮಿಲಿಯನ್ ಲೈಕ್ಸ್

Facebook_amitabh
07 . ವಿರಾಟ್ ಕೋಹ್ಲಿ : 22 ಮಿಲಿಯನ್ ಲೈಕ್ಸ್

virat_fb_likes
06. ಶ್ರೇಯಾ ಘೋಷಾಲ್ : 24 ಮಿಲಿಯನ್ ಲೈಕ್ಸ್

Shreya-Ghoshal_fb
05. ಸಚಿನ್ ತೆಂಡೂಲ್ಕರ್ : 25 ಮಿಲಿಯನ್ ಲೈಕ್ಸ್

Sachinn_fb
04. ಸಲ್ಮಾನ್ ಖಾನ್ : 26 ಮಿಲಿಯನ್ ಲೈಕ್ಸ್

Salman_khan_fb_likes
03. ದೀಪಿಕಾ ಪಡುಕೋಣೆ : 27 ಮಿಲಿಯನ್ ಲೈಕ್ಸ್

Deepika_facebook_likes
02. ಯೋ! ಯೋ! ಹನಿ ಸಿಂಗ್ : 28 ಮಿಲಿಯನ್ ಲೈಕ್ಸ್

yyhs_fb
01 . ನರೇಂದ್ರ ಮೋದಿ : 30 ಮಿಲಿಯನ್ ಲೈಕ್ಸ್

Namo_facebook
ಎಲ್ಲರಿಗೂ ಆಶ್ಚರ್ಯವಾಗುತ್ತೆ..! ಜನಪ್ರಿಯರಾಗಿರೋ ಶಾರುಖ್ ಖಾನ್, ಅಮೀರ್ ಖಾನ್,ಎಂ.ಎಸ್ ಧೋನಿ, ಹೃತಿಕ್ ರೋಷನ್ ಇವರೆಲ್ಲಾ ಏಕೆ ಈ ಪಟ್ಟಿಯಲ್ಲಿ ಯಾಕಿಲ್ಲ..?! ಇವರೆಲ್ಲಾ 15 ಮಿಲಿಯನ್ ಲೈಕ್ಸ್ ನ ಸಮೀಪರಿದ್ದು, ಮೊದಲ ಹತ್ತು ಜನರಲ್ಲಿ ಸ್ಥಾನ ಪಡೆದಿಲ್ಲ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

 

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

 

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...