ದುಡ್ಡು ದುಡ್ಡು ದುಡ್ಡು..! ಯಾವುದೇ ಕೆಲಸ ಆಗ್ಬೇಕೆಂದ್ರು ದುಡ್ಡು ಕೊಡ್ಲೇಬೇಕು..! ಸರ್ಕಾರಿ ಕೆಲಸ ಆಗ್ಬೇಕಾದ್ರೆ ಅಲೆದು ಅಲೆದು ಸಾಯ್ತಾ ಇದ್ದಾರೆ..! ಕಡಿಮೆ ಅಂದ್ರೂ ನೂರು ರೂಪಾಯಿ ಆದ್ರೂ ಕೊಡ್ಲೇಬೇಕು…! ಆದ್ರೆ ನಮ್ಮಲ್ಲಿ ನೂರು ರೂಪಾಯಿಗೂ ಕಷ್ಟವಿರೋರಿದ್ದಾರೆ..! ಡಾಕ್ಟರ್ ಆಗ್ಬೇಕು, ಇಂಜಿನಿಯರ್ ಆಗ್ಬೇಕು, ಟೀಚರ್ ಆಗ್ಬೇಕು ಹೀಗೆ ಏನೇನೋ ಗುರಿಗಳನ್ನು ಇಟ್ಕೊಂಡಿರೋ ಮಕ್ಕಳಿದ್ದಾರೆ..! ಇಂಥವರ ನಡುವೆಯೇ ನಾನು ದೊಡ್ಡವನಾದ್ಮೇಲೆ ಏನ್ ಆಗ್ತೀನೋ ಬಿಡ್ತೀನೋ ಗೊತ್ತಿಲ್ಲ..! ಒಳ್ಳೇ ಮನುಷ್ಯನಾಗ್ಬೇಕಂಥ ಹೇಳೋ ಮಕ್ಕಳೂ ಇದ್ದಾರೆ..! ಇವರಿಗೆಲ್ಲಾ ಬಡತನ ಒಳ್ಳೇತನನ ಕಲಿಸಿರುತ್ತೆ..! ಇವರುಗಳಿಗೆ ಸತ್ಯ, ಧರ್ಮ, ನಿಷ್ಠೆ ಒಳ್ಳೆತನವೇ ಕೈ ಹಿಡಿಯೋದು..! ಲಂಚ ಪ್ರಪಂಚದಲ್ಲಿಯೂ ಸತ್ಯ, ನ್ಯಾಯಕ್ಕೆ ಯಾವತ್ತಿಗೂ ಬೆಲೆ ಇದೆ..! ಅನ್ನೋದನ್ನು ಇಲ್ಲೊಂದು ಕಿರುಚಿತ್ರ ತೋರಿಸುತ್ತೆ..! ದೇಶದ ವಾಸ್ತವವನ್ನೂ ಇದು ನಮ್ಮ ಕಣ್ಮುಂದೆ ಇಡುತ್ತೆ..! ಮಿಸ್ ಮಾಡ್ದೇ ನೋಡಿ `ನೂರು ರೂಪಾಯಿ’..
Video :
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!