ಚಿಕ್ಕವಯಸ್ಸಿನಲ್ಲಿ ಅದೆಂಥಾ ದೊಡ್ಡತನ..! ಈ ಪುಟ್ಟಿ ಮುಂದೆ ನಾವೆಲ್ಲಾ ತುಂಬಾನೇ ಚಿಕ್ಕವರು ..!

Date:

ಕೆಲವೊಂದು ದೊಡ್ಡ ಸಂಗತಿಗಳೇ ಅಲ್ಲ, ಆದ್ರೆ ಅವು ತುಂಬಾ ಅಚ್ಚರಿಯನ್ನುಂಟು ಮಾಡ್ತವೆ..! ಆ ಸಣ್ಣ ಸಂಗತಿಗಳೇ ಅತ್ಯಂತ ಹೃದಯ ಸ್ಪರ್ಶಿಗಳೂ ಆಗಿರ್ತವೆ..! ಅಂತಹ ಸಣ್ಣ ವಿಷಯವೊಂದು ಇಲ್ಲಿದೆ..! ಈ ವಿಷಯವೇನೋ ಸಣ್ಣದು..ಆದ್ರೆ ಅದು ಮನಮುಟ್ಟುವ ವಿಷಯ..!
ಆಕೆ ಹೆಸರು “ರಸಿಕ”.., ಮಹರಾಷ್ಟ್ರಾದ ಪುಟ್ಟ ಬಾಲಕಿ..! ವಯಸ್ಸಿನ್ನೂ 08..! ಆದ್ರೆ ಅವಳ ಯೋಚನೆ ಮಾತ್ರ ಇಡೀ ಮಾನವಕೋಟಿಗೇ ಮಾದರಿ..! ಹಾಗೆಂದ ಮಾತ್ರಕ್ಕೆ ಆಕೆ ಯೋಚನೆಯೇನು ಭಾರಿದೊಡ್ಡದೇನೂ ಅಲ್ಲ..! ಪುಟ್ಟ ಯೋಚನೆ, ಆದ್ರೆ ಅಷ್ಟೇ ಉಪಯುಕ್ತವಾದ ಯೋಚನೆ..! ಅವಳ ಯೋಚನೆ ಎಂಥಹದ್ದು, ಅವಳು ಮಾಡಿದ ಆ ಅಳಿಲು ಸೇವೆ ಯಾವುದು..? ಅನ್ನೋ ಕುತೂಹಲವೇ..? ಹಾಗದ್ರೇ ಈ ಮುಂದಿನ ನಾಲ್ಕೇ ನಾಲ್ಕು ಸಾಲು ಓದಿ.
“ರಸಿಕ” ಚಿತ್ರನಟ ಅಮೀರ್ ಖಾನ್ ರ ಗ್ರೇಟ್ ಫ್ಯಾನ್..! ಆಕೆ ಅವಳ ಅಪ್ಪ ಮನೋಜ್ ಜೋಶಿ ಬಳಿ ಕೇಳ್ತಾಳೆ “ಪಪ್ಪಾ, ಅಮೀರ್ ಖಾನ್ ಸಿಎಂ(ಮುಖ್ಯಮಂತ್ರಿ)ಗೆ ಏನ್ ನೀಡ್ತಾರೆ..? ಅದಕ್ಕೆ ತಂದೆ ಮನೋಜ್ ಜೋಶಿ “ಅಮೀರ್ ಖಾನ್ ಅವರು ರೈತರಿಗೆ ಸಹಾಯ ಆಗಲಿ ಅಂತ ಚೆಕ್ ನೀಡಿದ್ದಾರೆ” ಅಂತ ಇರೋ ಸತ್ಯವನ್ನು ಹೇಳ್ತಾರೆ..! ಪಪ್ಪಾ, ಹಾಗಾದ್ರೆ ನಾನೂ ಏಕೆ, ಬೆಳೆಹಾನಿ ಮೊದಲಾದ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿರುವ ರೈತರಿಗೆ ನನ್ನ ಕೈಲಾದಷ್ಟು ಸಹಾಯವನ್ನೇಕೆ ಮಾಡ ಬಾರ್ದು ಅಂತ ಕೇಳ್ತಾಳೆ..! ಅವಳ ಆಸೆಗೆ ತಂದೆ ಖುಷಿಯಿಂದ ಸಿಎಂ ದೇವೆಂದ್ರ ಫರ್ನಾಂಡಿಸ್ ಇದ್ದಲ್ಲಿಗೆ ಕರೆದುಕೊಂಡು ಹೋಗ್ತಾರೆ..! ಅಲ್ಲಿ ಅವಳು ತನ್ನ “ಪಿಗ್ಗಿ ಬ್ಯಾಂಕ್”ನಲ್ಲಿ ಕೂಡಿಟ್ಟಿದ್ದ ಹಣವನ್ನು ರೈತರಿಗಾಗಿ ಸಿಎಂ ಗೆ ಕೊಡ್ತಾಳೆ..! ಫೋಟೋವನ್ನು ತೆಗೆಸಿಕೊಂಡು ಖುಷಿ ಪಡ್ತಾಳೆ..! ಅವಳು ಮಾಡಿದ್ದು ಸಣ್ಣ ಸೇವೆಯೇ ಇರಬಹುದು.. ಆದ್ರೆ ಆ ಚಿಕ್ಕವಯಸ್ಸಿನಲ್ಲಿ ಅದೆಂಥಾ ದೊಡ್ಡತನ..! ಈ ಪುಟ್ಟಿ ಮುಂದೆ ನಾವೆಲ್ಲಾ ತುಂಬಾ ನೇ ಚಿಕ್ಕವರು ಅಂತ ಅನಿಸುತ್ತಿದೆ.!

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಇದು ವೇಶ್ಯೆಯೊಬ್ಬಳ ರಿಯಲ್ ಲೈಫ್ ಸ್ಟೋರಿ..!

ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...